ಕುಂದಾಪುರ ತಾಲ್ಲೂಕು ಮಡಿವಾಳರ ಸಂಘದ ವತಿಯಿಂದ 2019 -20 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕಗಳಿಸಿದ ಕುಂದಾಪುರ ತಾಲೂಕು ಮಡಿವಾಳ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ.
Month: January 2021
ಪೊಲೀಸ್ ಸಬ್ – ಇನ್ಸ್ ಪೆಕ್ಟರ್ ( ಸಿವಿಲ್ ) ಹುದ್ದೆಗಳ ನೇಮಕಾತಿ
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ -ಇನ್ಸ್ ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಹುದ್ದೆಗಳ ನೇರ ನೇಮಕಾತಿ.
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಷನ್ ( ಸ್ಪೇಸ್ ) ಇದರ ವಿದ್ಯಾರ್ಥಿಗಳು ಕಂಪನಿ ಸೆಕ್ರೆಟರಿ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎರಡು ದಿನದ Ethical Hacking ಕಾರ್ಯಾಗಾರ
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎರಡು ದಿನದ Ethical Hacking ಕಾರ್ಯಾಗಾರ 21 ಜನವರಿಯಿಂದ 22 ಜನವರಿಯವರೆಗೆ ನಡೆಯಿತು.
ಯುವಾ ಬ್ರಿಗೇಡ್ ಕುಂದಾಪುರ : ಜೈ ಹಿಂದ್ ರನ್ ಮ್ಯಾರಥಾನ್
ಯುವಾ ಬ್ರಿಗೇಡ್ ಕುಂದಾಪುರ ಹಾಗೂ ಸಹೋದರಿ ನಿವೇದಿತಾ ಪ್ರತಿಷ್ಠಾನ ಇವರ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸರ 125ನೇ ಜನ್ಮ ದಿನದ ಅಂಗವಾಗಿ ಕುಂದಾಪುರ ಗಾಂಧಿ ಮೈದಾನದಲ್ಲಿ ಜನವರಿ 23 ರ ಶನಿವಾರ ಜಯ್ ಹಿಂದ್ ರನ್ ಮ್ಯಾರಥಾನ್ ನಡೆಯಿತು.
ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ದೇವಾಲಯ ವಾರ್ಷಿಕ ಜಾತ್ರಾ ಮಹೋತ್ಸವ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಪ್ರಸಿದ್ಧ ದೇವಾಲಯವಾದ ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಜಾತ್ರೆ ಇದೇ ಜನವರಿ 23 ರಿಂದ 25 ರವರೆಗೆ ನಡೆಯಲಿದೆ.
ಉಸಿರಾಗಲೇ ನಿನಗೆ…!?
ಉಸಿರಾಗಲೇ ನಾನು ಉಸಿರಾಗಲೇಉಸಿರಲ್ಲೇ ಬೆರೆತಿರುವ ಹೆಸರಾಗಲೇ…? ನಿನ್ನ ಬೆರಳ ತುದಿಯಲ್ಲಿ ಲಿಪಿಯಾಗಲೇನಿನ್ನ ಕೊರಳ ಒಂಪಲ್ಲಿ ಸ್ವರವಾಗಲೇಮಳೆ ಬರುವ ದಾರಿಯಲಿ ಹಸಿರಾಗಲೇಹೂಬಿರಿವ ನಗುವಲ್ಲಿ ಕಂಪಾಗಲೇ…? ಇಂಪಾಗಿ ಸೊಂಪಾಗಿ ತಂಪಾಗಲೇಇಂಚಿಂಚು ಮಿಂಚಾಗಿ ಹರಿದಾಡಲೇಕಡಲಲ್ಲಿ ಅಲೆಯಾಗಿ ದಡ ತಬ್ಬಲೇಲತೆಯಂತೆ ಮೈಚಾಚಿ ನಿನ್ನ ಹಬ್ಬಲೇ…? ನೀ ಮುಂದೆ ನಡೆವಾಗ ನೆರಳಾಗಲೇನಾಚಿಕೆಯ ಲಹರಿಯಲಿ ನದಿಯಾಗಲೇಮಡಿಲಲ್ಲಿ ಮೈಮರೆತು ಮಗುವಾಗಲೇನಿನ್ನೆದೆಯ ಚೈತ್ರಕ್ಕೆ ಉಸಿರಾಗಲೇ…? ಉಸಿರಾಗಲೇ ನಾನು ಉಸಿರಾಗಲೇಉಸಿರಲ್ಲೇ ಬೆರೆತಿರುವ ಹೆಸರಾಗಲೇ…? – ಆಕಾಶ ಮಲ್ಲಿಗೆ
ಯುವಾಬ್ರಿಗೇಡ್ ಕುಂದಾಪುರ : ನಾಳೆ ಜೈ ಹಿಂದ್ ರನ್ ಮ್ಯಾರಥಾನ್
ರಾಷ್ಟ್ರ ಕಂಡ ಮಹಾನ್ ನಾಯಕ ,ಸ್ವತಂತ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜಯಂತಿಯ ಪ್ರಯುಕ್ತ ಯುವ ಬ್ರಿಗೇಡ್ ಕರ್ನಾಟಕ ಜನವರಿ 23 ರಂದು ರಾಜ್ಯದಾದ್ಯಂತ ಜೈಹಿಂದ್ ರನ್ ಮ್ಯಾರಥಾನ್
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ: ಜನೌಷಧಿ ಕುರಿತು ಅರಿವು ಕಾರ್ಯಕ್ರಮ
ಕುಂದಾಪುರ, ಜನವರಿ 16: ದುಬಾರಿ ಔಷಧಿ ಯಾವಾಗಲೂ ಗುಣಮಟ್ಟದ ಔಷಧಿಯಾಗಿರಬೇಕೆಂದಿಲ್ಲ, ಜನೌಷಧಿ ಕೇಂದ್ರದಲ್ಲಿ ಶೇಕಡಾ 50-90ರಷ್ಟು ಕಡಿಮೆ ದರದಲ್ಲಿ ದೊರೆಯುವ ಔಷಧಿಗಳು ಬೇರೆ ಕಡೆ ದೊರೆಯುವ ಔಷಧಿಗಳಿಗಿಂತ ಗುಣಮಟ್ಟದ್ದಾಗಿರುತ್ತದೆ” ಎಂದು ಇಂಡಿಯನ್ ರೆಡ್ಕ್ರಾಸ್ ಕುಂದಾಪುರ ಘಟಕದ ಅಧ್ಯಕ್ಷರಾದ ಜಯಕರ ಶೆಟ್ಟಿಯವರುಹೇಳಿದರು . ಅವರು ಕಾಲೇಜಿನಲ್ಲಿ ಜನವರಿ 16ರಂದು ಆಯೋಸಿದ್ದ ಜನೌಷಧಿ ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಯುವ ರೆಡ್ಕ್ರಾಸ್ […]
ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ಷಷ್ಠಿ ಉತ್ಸವ
ಉಡುಪಿ ಜಿಲ್ಲೆಯ ಪ್ರಮುಖ ನಾಗಾರಾಧನೆಯ ಕ್ಷೇತ್ರವಾದ ಕುಂದಾಪುರದ ಸೇನಾಪುರ ಗ್ರಾಮದಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಜನವರಿ 19 ಹಾಗೂ 20 ರಂದು ಷಷ್ಠಿ ಉತ್ಸವ ನಡೆಯಿತು.










