ಉಡುಪಿ (ಏ, 20): ಕರೋನಾ ಎರಡನೇ ಅಲೆ ರಾಜ್ಯದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ರವರು ಉಡುಪಿ ನಗರದಲ್ಲಿ ಏಪ್ರಿಲ್ 19 ರಂದು ಕರೋನಾ ಕುರಿತಾದ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿದರು . ಈ ಸಂದರ್ಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಖಾಸಗಿ ಬಸ್, ಬ್ಯಾಂಕ್ ಹಾಗೂ ಅಂಗಡಿ ಮಾಲಿಕರುಗಳಿಗೆ ದಂಡ ವಿಧಿಸುದರ ಮೂಲಕ ನಿಯಮ ಉಲ್ಲಂಘಿಸದ ಹಾಗೆ ಎಚ್ಚರಿಕೆ ನೀಡಿದರು. ಜೊತೆಗೆ ಮಾಸ್ಕ ಧರಿಸದ ಸಾರ್ವಜನಿಕರಿಗೂ ಎಚ್ಚರಿಕೆ […]
Tag: corona
ದೇಶದ ಮೊದಲ ಮಹಿಳಾ ಹಾಕಿ ಅಂಪೈರ್ ಕೊಡಗಿನ ಅನುಪಮಾ ಕೊರೊನಾಗೆ ಬಲಿ
ಮಡಿಕೇರಿ ( ಏ, 18) : ಕಳೆದ ಒಂದು ವಾರದಿಂದ ಮಹಾಮಾರಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ದೇಶದ ಮೊದಲ ಮಹಿಳಾ ಅಂತರಾಷ್ಟ್ರೀಯ ಹಾಕಿ ಅಂಪೈರ್ ಅನುಪಮಾ ಪುಚ್ಚಿಮಂಡ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರಿನ ಶಾಂತಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅನುಪಮಾ ಕೊನೆಯುಸಿರೆಳೆದಿದ್ದರೆ. ಕೊಡಗು ಜಿಲ್ಲೆ ನಾಪೋಕ್ಲು ಬೇತು ಗ್ರಾಮದ ನಿವಾಸಿಯಾಗಿದ್ದ 41 ವರ್ಷದ ಅನುಪಮಾ ನೂರಕ್ಕೂ ಮಿಕ್ಕಿ ಅಂತಾರಾಷ್ಟ್ರೀಯ ಹಾಕಿ ಪಂದ್ಯದ ತೀರ್ಪುಗಾರಿಕೆ ಮಾಡಿದ್ದ ಹೆಮ್ಮಯ […]
ಇ. ಸಿ. ಆರ್. ಕಾಲೇಜು : ಕರೋನ ಜಾಗೃತಿ ಜಾಥಾ
ಮಧುವನ (ಮಾ, 25 ): ಕರೋನ ಎರಡನೆ ಅಲೆ ನಿಯಂತ್ರಿಸುವಲ್ಲಿ ನಾಗರಿಕರ ಪಾತ್ರ ಹಾಗೂ ಕರ್ತವ್ಯದ ಕುರಿತು ಅರಿವು ಮೂಡಿಸಲು ಇಲ್ಲಿನ ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನ ಎನ್.ಎಸ್.ಎಸ್. ಮತ್ತು ರೆಡ್ ಕ್ರಾಸ್ ಘಟಕದ ವತಿಯಿಂದ ಮಾರ್ಚ್ 24 ರಂದು “ಕರೋನ ಜನ ಜಾಗೃತಿ ಜಾಥಾ”ವನ್ನು ಕಾಲೇಜಿನ ಸಮೀಪದ ಸೈಬ್ರಕಟ್ಟೆಯ ಸುತ್ತಲಿನ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಆಕಾಶ ಸಾವಳಸಂಗ್, ಏವಿಯೇಷನ್ ವಿಭಾಗದ ಮುಖ್ಯಸ್ಥರಾದ […]
ಹಿರಿಯ ನಾಗರಿಕರಿಗೆ ಕರೋನಾ ಲಸಿಕೆ ಹಾಕಿಸಲು ಸೇವಾ ನಿರತರಾದ ಶ್ರೀಮತಿ ರೂಪಾ ಪೈ
ಕುಂದಾಪುರ (ಮಾ. 22) ಕುಂದಾಪುರದ ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಅಧ್ಯಕ್ಷೆಯಾದ ಶ್ರೀಮತಿ ರೂಪಾ ಪೈಯವರು ತಮ್ಮ ಸದಸ್ಯರ ಜೊತೆಗೂಡಿ 65 ವರ್ಷ ಮೇಲ್ಪಟ್ಟ ವಯೋವೃದ್ಧರನ್ನು ಕೋಟೇಶ್ವರ- ಕುಂಭಾಶಿ -ಗೋಪಾಡಿ ಮೂರು ಗ್ರಾಮಗಳಲ್ಲಿ ಕರೋನಾ ಲಸಿಕೆಯನ್ನು ಹಾಕಿಸಲು ಸಹಕರಿಸಿದರು. ಇವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತೆ ಕರೋನಾ ಆತಂಕದ ಕರಿ ಛಾಯೆ
ಉಡುಪಿ (ಫೆ.21) ಕರೋನಾ ಆತಂಕದ ಕಹಿನೆನೆಪು ಮಾಸುವ ಮುನ್ನವೇ ಮತ್ತೆ ಕಾಡತೋಡಗಿದೆ. ಹೌದು ! ಸರಿಸುಮಾರು 1 ವರ್ಷ ಕಳೆದರೂ ಕೋವಿಡ್ ಆರ್ಭಟ ಇನ್ನೂ ನಿಂತಿಲ್ಲ. ಮತ್ತೆ ರಾಜ್ಯದ ಜನತೆಗೆ ಕೋವಿಡ್ ಭಯ ಎದುರಾಗಲಿದೆ! ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕೋವಿಡ್ ಎರಡನೇ ಅಲೆಯಿಂದ ಉಂಟಾಗುವ ತೊಂದರೆಗಳಿಂದ ರಾಜ್ಯದ ಜನತೆಯನ್ನು ರಕ್ಷಿಸುವ ಕುರಿತು ಸಕಲ ಸಿದ್ದತೆಗೆ ಮುಂದಾಗಿದೆ . ಇಗಾಗಲೇ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಜನರ ಬಗ್ಗೆ […]
ಕರೊನಾ
ಗಾಢ ನಿದ್ರೆಗೆ ಜಾರಿತ್ತು ನನ್ನ ವಿಶಾಲ ಜಗತ್ತುಕನಸಿನಲ್ಲಿ ಗೋಚರಿಸಿತು ಮುಂದೊದಗುವ ಆಪತ್ತುಗಾಬರಿಗೊಂಡ ಮನಸ್ಸು ಇದು ವಾಸ್ತವವೆಂದಿತ್ತುಆದರೆ ಅದನ್ನು ಒಪ್ಪದ ಸ್ಥಿತಿ ನನ್ನದಾಗಿತ್ತು ಮುಂಜಾನೆ ರವಿಕಿರಣದಂತೆ ಜಗತ್ತನ್ನೇ ಕರೊನಾ ಆವರಿಸಿತ್ತುವಿಶ್ವವನ್ನೇ ಬಂಧಿಸಲು ಸಂಕೋಲೆ ಸಿದ್ದವಾಗಿತ್ತುಮನುಕುಲದ ಮೇಲೆ ಕರಿಛಾಯೆ ಮೂಡಿತ್ತುಪರಿಸ್ಥಿತಿ ಕೈ ಮೀರಿ ಹೋಗುತ್ತಿತ್ತು ಧ್ರತಿಗೆಡದ ವಿಶ್ವ ಹೋರಾಡಲು ಸಿದ್ಧವಾಗುತ್ತಿತ್ತುಅದಕ್ಕೆ ವೈದ್ಯಲೋಕ ಜೀವ ಪಣಕ್ಕಿಟ್ಟು ಸಹಕರಿಸುತ್ತಿತ್ತುಇವರಿಗೆ ಆರಕ್ಷಕರು ಹಾಗೂ ಸೇನೆ ಶಕ್ತಿ ಒದಗಿಸುತ್ತಿತ್ತುಮೋದಿಜೀಯವರ ಮಾರ್ಗದರ್ಶನ ಕರ್ಣಪಟಲಕ್ಕೆ ಬೀಸುತ್ತಿತ್ತು ಅದೇ ಸಮಯದಲ್ಲಿ ಜನರ ಮೂರ್ಖತನ […]










