ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎರಡು ದಿನದ Ethical Hacking ಕಾರ್ಯಾಗಾರ 21 ಜನವರಿಯಿಂದ 22 ಜನವರಿಯವರೆಗೆ ನಡೆಯಿತು.
Author: KundaVahini Editor
ಯುವಾ ಬ್ರಿಗೇಡ್ ಕುಂದಾಪುರ : ಜೈ ಹಿಂದ್ ರನ್ ಮ್ಯಾರಥಾನ್
ಯುವಾ ಬ್ರಿಗೇಡ್ ಕುಂದಾಪುರ ಹಾಗೂ ಸಹೋದರಿ ನಿವೇದಿತಾ ಪ್ರತಿಷ್ಠಾನ ಇವರ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸರ 125ನೇ ಜನ್ಮ ದಿನದ ಅಂಗವಾಗಿ ಕುಂದಾಪುರ ಗಾಂಧಿ ಮೈದಾನದಲ್ಲಿ ಜನವರಿ 23 ರ ಶನಿವಾರ ಜಯ್ ಹಿಂದ್ ರನ್ ಮ್ಯಾರಥಾನ್ ನಡೆಯಿತು.
ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ದೇವಾಲಯ ವಾರ್ಷಿಕ ಜಾತ್ರಾ ಮಹೋತ್ಸವ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಪ್ರಸಿದ್ಧ ದೇವಾಲಯವಾದ ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಜಾತ್ರೆ ಇದೇ ಜನವರಿ 23 ರಿಂದ 25 ರವರೆಗೆ ನಡೆಯಲಿದೆ.
ಉಸಿರಾಗಲೇ ನಿನಗೆ…!?
ಉಸಿರಾಗಲೇ ನಾನು ಉಸಿರಾಗಲೇಉಸಿರಲ್ಲೇ ಬೆರೆತಿರುವ ಹೆಸರಾಗಲೇ…? ನಿನ್ನ ಬೆರಳ ತುದಿಯಲ್ಲಿ ಲಿಪಿಯಾಗಲೇನಿನ್ನ ಕೊರಳ ಒಂಪಲ್ಲಿ ಸ್ವರವಾಗಲೇಮಳೆ ಬರುವ ದಾರಿಯಲಿ ಹಸಿರಾಗಲೇಹೂಬಿರಿವ ನಗುವಲ್ಲಿ ಕಂಪಾಗಲೇ…? ಇಂಪಾಗಿ ಸೊಂಪಾಗಿ ತಂಪಾಗಲೇಇಂಚಿಂಚು ಮಿಂಚಾಗಿ ಹರಿದಾಡಲೇಕಡಲಲ್ಲಿ ಅಲೆಯಾಗಿ ದಡ ತಬ್ಬಲೇಲತೆಯಂತೆ ಮೈಚಾಚಿ ನಿನ್ನ ಹಬ್ಬಲೇ…? ನೀ ಮುಂದೆ ನಡೆವಾಗ ನೆರಳಾಗಲೇನಾಚಿಕೆಯ ಲಹರಿಯಲಿ ನದಿಯಾಗಲೇಮಡಿಲಲ್ಲಿ ಮೈಮರೆತು ಮಗುವಾಗಲೇನಿನ್ನೆದೆಯ ಚೈತ್ರಕ್ಕೆ ಉಸಿರಾಗಲೇ…? ಉಸಿರಾಗಲೇ ನಾನು ಉಸಿರಾಗಲೇಉಸಿರಲ್ಲೇ ಬೆರೆತಿರುವ ಹೆಸರಾಗಲೇ…? – ಆಕಾಶ ಮಲ್ಲಿಗೆ
ಯುವಾಬ್ರಿಗೇಡ್ ಕುಂದಾಪುರ : ನಾಳೆ ಜೈ ಹಿಂದ್ ರನ್ ಮ್ಯಾರಥಾನ್
ರಾಷ್ಟ್ರ ಕಂಡ ಮಹಾನ್ ನಾಯಕ ,ಸ್ವತಂತ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜಯಂತಿಯ ಪ್ರಯುಕ್ತ ಯುವ ಬ್ರಿಗೇಡ್ ಕರ್ನಾಟಕ ಜನವರಿ 23 ರಂದು ರಾಜ್ಯದಾದ್ಯಂತ ಜೈಹಿಂದ್ ರನ್ ಮ್ಯಾರಥಾನ್
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ: ಜನೌಷಧಿ ಕುರಿತು ಅರಿವು ಕಾರ್ಯಕ್ರಮ
ಕುಂದಾಪುರ, ಜನವರಿ 16: ದುಬಾರಿ ಔಷಧಿ ಯಾವಾಗಲೂ ಗುಣಮಟ್ಟದ ಔಷಧಿಯಾಗಿರಬೇಕೆಂದಿಲ್ಲ, ಜನೌಷಧಿ ಕೇಂದ್ರದಲ್ಲಿ ಶೇಕಡಾ 50-90ರಷ್ಟು ಕಡಿಮೆ ದರದಲ್ಲಿ ದೊರೆಯುವ ಔಷಧಿಗಳು ಬೇರೆ ಕಡೆ ದೊರೆಯುವ ಔಷಧಿಗಳಿಗಿಂತ ಗುಣಮಟ್ಟದ್ದಾಗಿರುತ್ತದೆ” ಎಂದು ಇಂಡಿಯನ್ ರೆಡ್ಕ್ರಾಸ್ ಕುಂದಾಪುರ ಘಟಕದ ಅಧ್ಯಕ್ಷರಾದ ಜಯಕರ ಶೆಟ್ಟಿಯವರುಹೇಳಿದರು . ಅವರು ಕಾಲೇಜಿನಲ್ಲಿ ಜನವರಿ 16ರಂದು ಆಯೋಸಿದ್ದ ಜನೌಷಧಿ ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಯುವ ರೆಡ್ಕ್ರಾಸ್ […]
ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ಷಷ್ಠಿ ಉತ್ಸವ
ಉಡುಪಿ ಜಿಲ್ಲೆಯ ಪ್ರಮುಖ ನಾಗಾರಾಧನೆಯ ಕ್ಷೇತ್ರವಾದ ಕುಂದಾಪುರದ ಸೇನಾಪುರ ಗ್ರಾಮದಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಜನವರಿ 19 ಹಾಗೂ 20 ರಂದು ಷಷ್ಠಿ ಉತ್ಸವ ನಡೆಯಿತು.
ನಾಡೋಜ ಡಾ. ಜಿ ಶಂಕರ್ ಬ್ರಹತ್ ಆರೋಗ್ಯ ಯೋಜನೆಗೆ ಚಾಲನೆ
ಸಮಾಜದ ಎಲ್ಲಾ ವರ್ಗದವರಿಗೂ ಜಾತಿ, ಮತ, ಧರ್ಮ ಭೇಧಭಾವವಿಲ್ಲದೆ ಆರೋಗ್ಯ ಭದ್ರತೆ ನೀಡುವ ಸಲುವಾಗಿ ಪ್ರಾರಂಭಿಸಿದ ಡಾ. ಜಿ. ಶಂಕರ್ ರವರ ಮಹತ್ವಾಕಾಂಕ್ಷೆಯ ಯೋಜನೆಯಾದ ಜಿ. ಶಂಕರ್ ಆರೋಗ್ಯ ಸುರಕ್ಷಾ ವಿಮಾ ಯೋಜನೆಯನ್ನು ಜನವರಿ 19 ರಂದು ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ಎಸ್ ಬಲ್ಲಾಳ್ ರವರು ಹೆಲ್ತ್ ಕಾರ್ಡ್ ಬಿಡುಗಡೆ ಮಾಡುವುದರ ಮೂಲಕ ಯೋಜನೆಗೆ ಚಾಲನೆ ನೀಡಿದರು. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ, ಉಡುಪಿಯ ಪ್ರವರ್ತಕರು, […]
ಕರೊನಾ
ಗಾಢ ನಿದ್ರೆಗೆ ಜಾರಿತ್ತು ನನ್ನ ವಿಶಾಲ ಜಗತ್ತುಕನಸಿನಲ್ಲಿ ಗೋಚರಿಸಿತು ಮುಂದೊದಗುವ ಆಪತ್ತುಗಾಬರಿಗೊಂಡ ಮನಸ್ಸು ಇದು ವಾಸ್ತವವೆಂದಿತ್ತುಆದರೆ ಅದನ್ನು ಒಪ್ಪದ ಸ್ಥಿತಿ ನನ್ನದಾಗಿತ್ತು ಮುಂಜಾನೆ ರವಿಕಿರಣದಂತೆ ಜಗತ್ತನ್ನೇ ಕರೊನಾ ಆವರಿಸಿತ್ತುವಿಶ್ವವನ್ನೇ ಬಂಧಿಸಲು ಸಂಕೋಲೆ ಸಿದ್ದವಾಗಿತ್ತುಮನುಕುಲದ ಮೇಲೆ ಕರಿಛಾಯೆ ಮೂಡಿತ್ತುಪರಿಸ್ಥಿತಿ ಕೈ ಮೀರಿ ಹೋಗುತ್ತಿತ್ತು ಧ್ರತಿಗೆಡದ ವಿಶ್ವ ಹೋರಾಡಲು ಸಿದ್ಧವಾಗುತ್ತಿತ್ತುಅದಕ್ಕೆ ವೈದ್ಯಲೋಕ ಜೀವ ಪಣಕ್ಕಿಟ್ಟು ಸಹಕರಿಸುತ್ತಿತ್ತುಇವರಿಗೆ ಆರಕ್ಷಕರು ಹಾಗೂ ಸೇನೆ ಶಕ್ತಿ ಒದಗಿಸುತ್ತಿತ್ತುಮೋದಿಜೀಯವರ ಮಾರ್ಗದರ್ಶನ ಕರ್ಣಪಟಲಕ್ಕೆ ಬೀಸುತ್ತಿತ್ತು ಅದೇ ಸಮಯದಲ್ಲಿ ಜನರ ಮೂರ್ಖತನ […]
ಕುಂದಾಪುರ ಪರಿಸರದಲ್ಲಿ ದೇಶಿಯ ಗೋ ತಳಿಗಳ ಸಂರಕ್ಷಣೆಗೆ ಹೊಸ ಕಾಯಕಲ್ಪ ನೀಡುತ್ತಿರುವ ಕಪಿಲೆ ಗೋ ಸಮ್ರದ್ದಿ ಟ್ರಸ್ಟ್ , ಬೀಜಾಡಿ.
ಸಂಸ್ಕೃತದಲ್ಲಿ ಗಾವೋ ವಿಶ್ವಸ್ಯ ಮಾತರಃ ಎನ್ನುವ ಮಾತಿದೆ. ಗೋವು ಸಕಲ ಚರಾಚರಗಳಿಗೆ ಹಾಲುಣಿಸುವ ಮಹಾತಾಯಿ ಎಂದು ಬಣ್ಣಿಸಲಾಗಿದೆ. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಶತ- ಶತಮಾನಗಳಿಂದಲೂ ಗೋವನ್ನು ಪೂಜಿಸುತ್ತಾ ಬಂದಿದದ್ದು, ಗೋವಿನಲ್ಲಿರುವ ಧೈವಿಕ ಶಕ್ತಿಯನ್ನು ಕೊಂಡಾಡುತ್ತಾ ಕಲಿಯುಗದ ಕಾಮಧೇನು ಎಂದು ಕರೆಯಲಾಗಿದೆ. ಆದರೆ ವಿಪರ್ಯಾಸವೆಂದರೆ ದೇಶಿಯ ಗೋವುಗಳ ಮಹತ್ವ ಮತ್ತು ದೈವಿಕ ಶಕ್ತಿಯನ್ನು ಅರಿಯದೆ ನಾವಿಂದು ಬೆಳ್ಳನೆಗಿರೋದೆಲ್ಲಾ ಹಾಲೆಂದು ಸೇವಿಸುತ್ತದ್ದೇವೆ . ವಿದೇಶಿ ತಳಿಯ ಗೋವುಗಳ ಹಾಲಿನಲ್ಲಿ ನಮ್ಮ ಆರೋಗ್ಯಕ್ಕೆ ಮಾರಕವಾಗುವ ಅಂಶಗಳಿದೆ. […]










