ಅಬ್ಬಿಗೊ೦ದ್ ಕಾಗ್ದ ಮನಸ್ಸು ಏಕೋ ಮನೆ,ಮನೆಯವರು ಹಾಗೂ ಊರನ್ನ ಮತ್ತೆ ಮತ್ತೆ ನೆನಪಿಸುತಿದೆ…ಅದರಲ್ಲು ನನ್ನಮ್ಮನನ್ನ ಆ ಸೀರೆಯನು ಗೇರು ಮರಕ್ಕೆ ಕಟ್ಟಿ ಬಾನಂಗಳನ್ನು ಈ ಕೂಡಲೆ ಮುಟ್ಟುವೆನ್ನುವ ಎತ್ತರಕೆ ಜಿಗಿಯುತ್ತಿದ್ದ ಆ ದಿನಗಳು..ಹೀಗೆ ನೂರೆಂಟು ನೆನಪುಗಳು ಒ೦ದಾದ ಮೇಲೊ೦ದು ನಾ ಮುಂದೆ ತಾ ಮುಂದೆ ಎ೦ದು ಪಾಳಿಯಲಿ ನಿ೦ತಿವೆ … ಹೇ ಮರತ್ಯಾ ನಾನೆ, ನೀನ್ನ್ ಬೆನ್ನಟ್ಟೆ ಬಾಲು ಕಚ್ಕ ತಿಗು೯ ನಿನ್ಮಗ ಅದೇ…ಮೀನ್ಪಲ್ಲಿ ಮಾಡ್ದಾಗಳಿಕೆ ಗಸಿ ನಿನಾಯ್ಕ,ಹೊಳ್ […]
Month: January 2021
ಮಂಗಳೂರು ವಿ. ವಿ. ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆ : ಡಾ. ಬಿ. ಬಿ. ಹೆಗ್ಡೆ ಕಾಲೇಜು ಪ್ರಥಮ ಸ್ಥಾನ
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆ ಶಾಖೆ. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕೊಡಗು ಜಿಲ್ಲಾ ಶಾಖೆಯ ಸಹಯೋಗದೊಂದಿಗೆ ಯೂಥ್ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಾಮಿ ವಿವೇಕಾನಂದರ 158 ನೇ ಜನ್ಮ ದಿನದ ಪ್ರಯುಕ್ತ ಜನವರಿ 12 ರಂದು ರವೀಂದ್ರ ಕಲಾಭವನ, ವಿಶ್ವವಿದ್ಯಾನಿಲಯ ಕಾಲೇಜು, ಹಂಪನ ಕಟ್ಟೆ, ಮಂಗಳೂರು ಇಲ್ಲಿ ನಡೆಸಿದ “ನ್ಯಾಷನಲ್ ಯೂಥ್ ಡೇ” […]
ಮಂಗಳೂರು ವಿಶ್ವವಿದ್ಯಾನಿಲಯ : ಫೆಬ್ರವರಿ 12 ಮತ್ತು 13 ರಂದು ವಿಶೇಷ ಕಾರ್ಯಗಾರ
ಮಂಗಳೂರು ವಿಶ್ವವಿದ್ಯಾನಿಲಯದ ಇನ್ ಕ್ಯೂಬೇಶನ್ ಸೆಂಟರ್ ಇವರ ಆಶ್ರಯದಲ್ಲಿ “ಫೆಬ್ರವರಿ 12 ಮತ್ತು 13 ರಂದು “Recent Trends in Artificial intelligence & Machine Learning using Python” ಎನ್ನುವ ವಿಷಯದ ಕುರಿತು ಎರಡು ದಿನಗಳ ವಿಶೇಷ ಕಾರ್ಯಗಾರ.
ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2020-21 ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಫೆಬ್ರವರಿ 10 ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಫೆಬ್ರವರಿ 12 ರ ಒಳಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರ ದೃಢೀಕರಣದೊಂದಿಗೆ ಸಂಬಂಧಪಟ್ಟ ತಾಲೂಕು ಹಿಂದುಳಿದ ವರ್ಗಗಳ ಕಚೇರಿಗೆ ಸಲ್ಲಿಸಲು ಇಲಾಖೆಯಿಂದ ತಿಳಿಸಲಾಗಿದೆ.
ಕೃಷ್ಣಂ ವಂದೇ ಜಗದ್ಗುರುಂ
ಎಲ್ಲ ಲೀಲೆಯೂ ನಿನಗೆ ಸ್ವಂತನೀನೇ ಸತ್ಯ ನೀನೇ ನಿತ್ಯ ನೀನೆ ಅನಂತ ಬಾಯಲ್ಲಿ ಬ್ರಹ್ಮಾಂಡ ತೋರಿದವನುನೀನಲ್ಲವೇ ಕೃಷ್ಣಗೀತೆಯ ಸಾರವನ್ನು ಭೋದಿಸಿದವನೀನಲ್ಲವೇ ಕೃಷ್ಣ ಇಂದ್ರನ ಸೊಕ್ಕಡಗಿಸಿದಗೋವರ್ಧನ ಧಾರಿ ಶ್ರೀಕೃಷ್ಣಕಾಳಿಂಗನ ಮರ್ಧಿಸಿದಮುಕುಂದ ಮುರಾರಿ ಕೃಷ್ಣ ಕೃಷ್ಣ ಕೃಷ್ಣ ನೀ ಎಂಡೆಜೀವಂಡೆ ತುಡಿಪಾನ್ ಕೃಷ್ಣ..ಶ್ರೀಕೃಷ್ಣ ಸುಧಾಮನ ಪ್ರಿಯಮಾಧವನೀನಲ್ಲವೇ ಕೃಷ್ಣಪಾಂಡವರ ಕುಲಬಾಂಧವನೀನಲ್ಲವೇ ಕೃಷ್ಣ ರಾಧೆಯ ಮನದರಸಬೃಂದಾವನ ಕೃಷ್ಣರುಕ್ಮಿಣಿಯ ವರಿಸಿದವಗೋಕುಲದ ಕೃಷ್ಣ ವಸುದೇವ ದೇವಕಿ ದಂಪತಿಯಸುಪುತ್ರ ನೀನೆ ವಟಪತ್ರ ಕೃಷ್ಣವಿಷವುಣಿಸಲು ಬಂದ ಪೂತನಿಯಕೊಂದವ ನೀನೆ ಬೆಣ್ಣೆಕೃಷ್ಣ ಕೃಷ್ಣ […]
ಇ. ಸಿ. ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ : 72 ನೇ ಗಣರಾಜ್ಯೋತ್ಸವ
ಇ. ಸಿ. ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ವತಿಯಿಂದ ಜನವರಿ 26 ರಂದು ಕಾಲೇಜಿನ ಆವರಣದಲ್ಲಿ 72 ನೇ ಗಣತಂತ್ರ ದಿನವನ್ನು ಆಚರಿಸಲಾಯಿತು.
ಇ. ಸಿ. ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ : ಆನ್ಲೈನ್ ಭಾಷಣ ಸ್ಪರ್ಧೆ
ಮಧುವನ: ಇ. ಸಿ. ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ವತಿಯಿಂದ 72ನೇ ಗಣರಾಜ್ಯೋತ್ಸವದ ಪ್ರಯುಕ್ತ, “ನನ್ನ ಮೆಚ್ಚಿನ ರಾಷ್ಟ್ರೀಯ ಸ್ವಾತಂತ್ರ ಹೋರಾಟಗಾರ” ಎಂಬ ವಿಷಯದ ಬಗ್ಗೆ ಅಂತರ್ ಕಾಲೇಜು ಮಟ್ಟದ ಆನ್ಲೈನ್ ಭಾಷಣ ಸ್ಪರ್ಧೆಯನ್ನು ದಿನಾಂಕ ೨೨-೦೧-೨೦೨೧ ರಂದು ಆಯೋಜಿಸಲಾಗಿತ್ತು. ಗಣತಂತ್ರ ದಿನದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಮಲ್ಯಾಡಿ ಶಿವರಾಮ ಶೆಟ್ಟಿ ಅಧ್ಯಕ್ಷರು ಭೂ ಅಭಿವೃದ್ಧಿ ಬ್ಯಾಂಕ್ ಕುಂದಾಪುರ, ಮಾಜಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಕುಂದಾಪುರ ಹಾಗೂ […]
ಫೆಬ್ರವರಿ 2 ರಿಂದ 5 ಗಂಗೊಳ್ಳಿ ಮಾರಿಜಾತ್ರೆ
ಕನ್ನಡ ಕರಾವಳಿಯ ಕುಂದಾಪುರ ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿ ಇದರ ವಾರ್ಷಿಕ ಮಾರಿಜಾತ್ರೆ ಇದೇ ಫೆಬ್ರವರಿ 2 ರಿಂದ 5 ನೇ ತಾರಿಕಿನ ತನಕ ನಡೆಯಲಿದ್ದು ಜಾತ್ರೆಯ ಪ್ರಯುಕ್ತ ವಿಶೇಷ ವಾರ್ಷಿಕ ರಂಗಪೂಜೆ, ಗೆಂಡಸೇವೆ ಧಕ್ಕೆಬಲಿ, ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿರುತ್ತದೆ
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ರಕ್ಷಕ-ಶಿಕ್ಷಕ ಸಭೆ
ಕುಂದಾಪುರ, ಜನವರಿ 28 : ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಹೆತ್ತವರ ಮೇಲಿದೆ ಎಂದು ಡಾ.ಅತುಲ್ ಕುಮಾರ್ ಶೆಟ್ಟಿ ಹೇಳಿದರು.ಅವರು ಡಾ.ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನವರಿ 28ರಂದು ನಡೆದ ರಕ್ಷಕ-ಶಿಕ್ಷಕ ಸಂಘದ ಸಭೆಯಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವ […]










