ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಭಾಗವಹಿಸುವಿಕೆ ಪ್ರಮುಖವಾದದ್ದು, ಆ ನಿಟ್ಟಿನಲ್ಲಿ ದೇಶದ ಸಂವಿಧಾನ ಜನತೆಗೆ ನೀಡಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬ ಪ್ರಜೆಯೂ ಪ್ರಜ್ಞಾವಂತರಾಗಿ ಚಲಾಯಿಸಿದಾಗ ಮಾತ್ರ ಸದೃಢ ಭಾರತವನ್ನು ನಿರ್ಮಿಸಲು ಸಾಧ್ಯ ಎಂದು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಚುನಾವಣಾ ಸಾಕ್ಷರತಾ ಸಂಘದ ಸಂಯೋಜಕರಾದ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಹೇಳಿದರು. ಅವರು ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಮಹತ್ವದ […]
Month: January 2021
ಡಾ ಬಿ.ಬಿ ಹೆಗ್ಡೆ ಕಾಲೇಜು: 72 ನೇ ಗಣರಾಜ್ಯೋತ್ಸವ
ಡಾ. ಬಿ.ಬಿ. ಹೆಗ್ಡೆ ಕಾಲೇಜಿನ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಬೈಂದೂರಿನ ಶಾಸಕರು ಹಾಗೂ ಕಾಲೇಜಿನ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿ ನೆರವೇರಿಸಿದರು.
ಅನುಬಂದ ಕಿರುಚಿತ್ರ – ಒಂದು ವಿಶ್ಲೇಷಣೆ
ಕುಂದಾಪುರದ ಡಾ|| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಅನುಬಂಧ – ಇದು ರಕ್ತದ ಸಂಬಂಧ ಎನ್ನುವ ಕಿರುಚಿತ್ರ ಇಂದು ಬಿಡುಗಡೆಗೊಂಡಿದೆ. ಒಮ್ಮೆ ಕಾಣುವ ತವಕದಲ್ಲಿದ್ದ ನಾನು ಹೊತ್ತು ಬಿಡುವು ಮಾಡಿ ನೋಡಿದೆ, ಮೊದಲರ್ಧ ಭಾಗ ನೋಡುತ್ತಿದ್ದಂತೆ ಕುತೂಹಲ ಹುಟ್ಟಿತ್ತು. ರಕ್ತದ ಅಗತ್ಯಕ್ಕೆ ಕರೆ ಬಂದ ಸಂಗತಿ ಕೇಳಿದ ಸ್ನೇಹಿತರು ನಿರ್ಲಕ್ಷಿಸಿ ಸಿನೆಮಾ ನೋಡಲು ಹೋದರೆ ಇಲ್ಲಿ ನಡೆದ ಘಟನೆಯೇ ಬೇರೆ. (ಪೂರ್ತಿ ಚಿತ್ರ ನೋಡಿದರೆ […]
ಶಿವಪುರ ಡಾಕ್ಟ್ರ್
ಕನಸು ಹೊತ್ತು ಜನಸೇವೆಗೆ ಬರುವ, ಬಂದಿರುವ ಲಕ್ಷಾಂತರ ವೈದ್ಯರಿಗೆ ಡಾ| ಪಿ.ಎಸ್. ಆಚಾರ್ಯ ರು ಜೀವಂತ ಪ್ರೇರಣೆ, ಉದಾಹರಣೆ.
ಡಾ.ಬಿ.ಬಿ ಹೆಗ್ಡೆ ಕಾಲೇಜು : ಅನುಬಂಧ ಕಿರುಚಿತ್ರಕ್ಕೆ ಜಿಲ್ಲಾ ಪ್ರಶಸ್ತಿ
ಡಾ. ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನದ ಮಹತ್ವದ ಕುರಿತು ರಚಿಸಿದ ಕಿರುಚಿತ್ರ ಅನುಬಂಧ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಅನುಬಂಧ – ಇದು ರಕ್ತದ ಸಂಬಂಧ
Anubanda – Idu Rakthada Sambanda a short movie from Dr. B B Hegde First Grade College Students.
ಗಣರಾಜ್ಯ ದಿನ -ಸ್ವಾವಲಂಬನೆಯ ದಿನ
ಜನವರಿ 26 – ಗಣರಾಜ್ಯೋತ್ಸವ ದಿನ. ದೇಶದ ಮೂಲಭೂತ ಶಾಸನವಾದ ಸಂವಿಧಾನ ಸೃಷ್ಟಿಯ ಸಂಭ್ರಮಾಚರಣೆಯ ದಿನ. ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯು ಜಾರಿಗೆ ಬಂದ ಸುದಿನ. ನಮ್ಮ ಭಾರತ ಸಂವಿಧಾನವು 26 ಜನವರಿ 1950 ರಂದು ಜಾರಿಗೆ ಬಂದಿದೆ. ಹಾಗಾಗಿ ಪ್ರತೀ ವರ್ಷ ಜನವರಿ 26ನ್ನು ಗಣರಾಜ್ಯೋತ್ಸವ ದಿನ ವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಸಂವಿಧಾನವು ನವೆಂಬರ್ 26, 1949 ರಂದು ಸಂವಿಧಾನ ರಚನಾ ಸಮಿತಿಯಿಂದ ಅಂಗೀಕಾರವಾಯಿತು. ಆದರೆ ಅದು ಜಾರಿಗೆ […]
ಮುಳ್ಳಿಕಟ್ಟೆ ಗೇರು ಅಭಿವೃದ್ಧಿ ನಿಗಮ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ
ಮುಳ್ಳಿಕಟ್ಟೆ – ಗಂಗೊಳ್ಳಿ ರಸ್ತೆ ಮಾರ್ಗದಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಪ್ರದೇಶಕ್ಕೆ ಇಂದು ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿದ್ದು, ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು.
ರಾಷ್ಟ್ರೀಯ ಮತದಾರರ ದಿನ – ಮತದಾನ ಮಹತ್ವ
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಅದರಲ್ಲೂ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರ ಭಾರತ. ಇಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಅತ್ಯಂತ ಮಹತ್ತರವಾಗಿದೆ.
ಗೋಪಾಡಿ: ಶ್ರೀ ಮಲಸಾವರಿ ಪಂಜುರ್ಲಿ ಪರಿವಾರ ದೈವಸ್ಥಾನ ವಾರ್ಷಿಕ ವರ್ಧಂತ್ಯುತ್ಸವ
ಕುಂದಾಪುರ ತಾಲೂಕು ಗೋಪಾಡಿ (ಪಡು) ಗ್ರಾಮದ ಶ್ರೀ ಮಲಸಾವರಿ ಪಂಜುರ್ಲಿ ಹಾಗೂ ಪರಿವಾರ ದೈವಸ್ಥಾನದ 7ನೇ ವರ್ಷದ ವರ್ಧಂತ್ಯುತ್ಸವ ಜನವರಿ 25 ಹಾಗೂ 26 ರಂದು ನಡೆಯಲಿದೆ.










