ವಂಡ್ಸೆ (ಮಾ.5): ಸುಮಾರು 19ವರ್ಷಗಳಿಂದ ಕ್ರೀಡಾ ಪಟುಗಳಿಗೆ, ಉತ್ತಮ ಕೃಷಿಕರಿಗೆ,ಸಮಾಜ ಸೇವಕರಿಗೆ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗೌರವಿಸುವ ಕಾರ್ಯಕ್ರಮವನ್ನು ನೆಡೆಸಿಕೊಂಡು ಬಂದಿರುವ ಮಹಾವಿಷ್ಣು ಯುವಕ ಮಂಡಲವು ಉತ್ತಮ ಕಾರ್ಯವನ್ನು ಮಾಡುತ್ತಿದ್ದು ತುಂಬಾ ಸಂತೋಷದ ವಿಚಾರ ಇವತ್ತು ಕೂಡ ಯಕ್ಷಗಾನ ಕಲೆಗೆ ಪ್ರೋತ್ಸಹಿಸುತ್ತಿರುವುದು ತುಂಬಾ ಸಂತೋಷಕರ ಎಂದು ಶ್ರೀ ಶನೇಶ್ವರ ದೇವಸ್ಥಾನ ಚೋನೆಮನೆ ಅಜ್ರಿ ಇದರ ಆಡಳಿತ ಧರ್ಮದರ್ಶಿಗಳಾದ ಶ್ರೀ ಅಶೋಕ್ ಶೆಟ್ಟಿ ಯವರು ಸಮಾರಂಭದಲ್ಲಿ ಹೇಳಿದರು. ಅವರು ಮಹಾವಿಷ್ಣು […]
Day: March 4, 2021
ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಸ್ಪೂರ್ತಿ – ಶ್ರೀಮತಿ ಮಹಿಮಾ ಮಧು
Views: 466
ಮಧುವನ (ಮಾ.4) : ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳ ಬೇಕು. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ವ್ಯಕ್ತಿತ್ವ ವಿಕಸನ ಗೊಳಿಸಿಕೊಳ್ಳ ಬೇಕು ಎಂದು ಇ. ಸಿ .ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮಧುವನದ ನಿರ್ದೇಶಕರಾದ ಶ್ರೀಮತಿ ಮಹಿಮಾ ಮಧು ಹೇಳಿದರು. ಅವರು ಇ ಸಿ ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮಧುವನದಲ್ಲಿ ಪಠ್ಯೇತರ ಚಟುವಟಿಕೆಗಳ ಕುರಿತಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲರಾದ ಶ್ರೀ […]