Views: 8
ಕೊಲ್ಲೂರು( ಡಿ.12): ಇತ್ತೀಚಿಗೆ ಸುಬ್ರಹ್ಮಣ್ಯ ನೆಡೆದ ಪದವಿಪೂರ್ವ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡವು ಪ್ರಥಮ ಸ್ಥಾನ ಪಡೆಯಿತು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜು ಕೊಲ್ಲೂರಿನ ಗಣೇಶ ಕೆ. ಆರ್.ದ್ವಿತೀಯ ಕಲಾ ವಿಭಾಗ, ನಿರೂಪ ಪಿ.ದ್ವಿತೀಯ ವಾಣಿಜ್ಯ ವಿಭಾಗ, ದಿಗಂತ ಎಂ.ಡಿ,ದ್ವಿತೀಯ ವಾಣಿಜ್ಯ ವಿಭಾಗಯಶಸ್ ಎಂ. ಕೆ, ದ್ವಿತೀಯ ಕಲಾ ವಿಭಾಗ, ರೋಹಿತ್ ಸಿ.ಕೆ,ದ್ವಿತೀಯ ಕಲಾ […]










