ಕುಂದಾಪುರ( ಡಿ.12): ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಲ್ಲಿ ರಕ್ತದಾನದ ಮಹತ್ವವನ್ನು ಅರಿವು ಮೂಡಿಸುವ ಉದ್ದೇಶದಿಂದ ಕುಂದಾಪುರ ರಕ್ತ ನಿಧಿಗೆ ಅಧ್ಯಯನ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಕ್ತ ಸಂಗ್ರಹಣೆ, ರಕ್ತದ ಸಂರಕ್ಷಣೆ, ಅದರ ಪರೀಕ್ಷಾ ವಿಧಾನ ಹಾಗೂ ರಕ್ತ ಘಟಕಗಳ ಪ್ರಕ್ರಿಯೆಗಳ ಕುರಿತು ಸಿಬ್ಬಂದಿಯಾದ ಶ್ರೀ ವೀರೇಂದ್ರ ವಿವರವಾದ ಮಾಹಿತಿ ನೀಡಿ, ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು […]
Day: December 30, 2025
ದೇವಾಡಿಗ ನವೋದಯದ ಸಂಘ (ರಿ) : ದಿನದರ್ಶಿಕೆ ಬಿಡುಗಡೆ
ಬೆಂಗಳೂರು(ಡಿ. 26): ದೇವಾಡಿಗ ನವೋದಯದ ಸಂಘ (ರಿ) ಇವರ ಆಶ್ರಯದಲ್ಲಿ 2026ನೇ ಇಸವಿಯ ದಿನದರ್ಶಿಕೆ ಬಿಡುಗಡೆ ಸಮಾರಂಭವು ಕನಕಪುರ ರಸ್ತೆಯ ಹೋಟೆಲ್ ಸಿಂದೂರ ಗಾರ್ಡೆನಿಯ ಸಭಾಭವನದಲ್ಲಿ ಇತ್ತೀಚೆಗೆ ನಡೆಯುತು. ಗೌರವ ಅಧ್ಯಕ್ಷರಾದ ,ಬಿ ಆರ್.ದೇವಾಡಿಗ ಅದ್ಯಕ್ಷರಾದ ಟಿ,ಎಮ್ ಹರಿ ದೇವಾಡಿಗ,ಉಪಾಧ್ಯಕ್ಷರಾದ ಮಂಜುನಾಥ ದೇವಾಡಿಗ,ಖಜಾಂಚಿ ಗೋಪಾಲ ಸೇರಿಗಾರ,ಸದಸ್ಯರಾದ ಅಶೋಕ ದೇವಾಡಿಗ,ಕದಂ ಮಾಜಿ ಕಾರ್ಯದರ್ಶಿ ನಾರಾಯಣ ದೇವಾಡಿಗ,ಲೆಕ್ಕಪರಿಶೋಧಕ ಸೂರ್ಯಕಾಂತ ದೇವಾಡಿಗ,ಸುದ್ದಿ ವಾಹಿನಿ ನಿರೂಪಕಿ ಅಶ್ವಿನಿ ದೇವಾಡಿಗ,ಶ್ರೀನಿವಾಸ ದೇವಾಡಿಗ, ಸೇರಿದಂತೆ ದೇವಾಡಿಗ ನವೋದಯ ಸಂಘ(ರಿ) […]
ಅಖಿಲ ಭಾರತ ಮಟ್ಟದ ಕರಾಟೆ ಚಾಂಪಿಯನ್ಶಿಪ್ 2025:ಸಂಚಿತ್ ಖಾರ್ವಿ ಕಂಚಿನ ಪದಕ
ಮಂಗಳೂರು( ಡಿ ,26) : ಇಲ್ಲಿನ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಮಟ್ಟದ ಕರಾಟೆ ಚಾಂಪಿಯನ್ಶಿಪ್ 2025 ಇದರ ಬಾಲಕರ ವೈಟ್ ಬೆಲ್ಟ್ ಕುಮಿಟೆ ವಿಭಾಗದಲ್ಲಿ ಗುಜ್ಜಾಡಿ ಗ್ರಾಮದ ಕಂಚುಗೋಡು ನಿವಾಸಿ, ಈಜುಪಟು ನಾಗರಾಜ ಖಾರ್ವಿ ಮತ್ತು ಕೃಪಾ ಖಾರ್ವಿಯವರ ಪುತ್ರ, ಕುಂಟಿಕಾನ ಸೈಂಟ್ ಆ್ಯನ್ಸ್ ಪ್ರೌಢಶಾಲೆಯ 4ನೆಯ ತರಗತಿ ವಿದ್ಯಾರ್ಥಿ ಸಂಚಿತ್ ಖಾರ್ವಿ ಕಂಚಿನ ಪದಕ ಪಡೆದುಕೊಂಡಿದ್ದಾನರೆ. ಇವರು ಮುಲ್ಲಕಾಡು ಶಾಲೆಯ ಶಿಕ್ಷಕ ದಂಪತಿ […]










