ವಂಡ್ಸೆ (ಆ, 30) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೈಂದೂರು ಇದರ ಕೊಲ್ಲೂರು ವಲಯ ಹೊಸೂರು ಕಾರ್ಯಕ್ಷೇತ್ರದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಸಂಭ್ರಮದಿಂದ ಹೊರ್ಲಾಡಿ ಕೆರೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಚರಿಸಲಾಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಲಯ ಒಕ್ಕೂಟಗಳ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು ಹಾಗೂ ಬೈಂದೂರು ತಾಲೂಕು ಯೋಜನಾಧಿಕಾರಿ ಶ್ರೀಮತಿ ಶಶಿರೇಖಾ ಪಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶ್ರೀಕೃಷ್ಣಜನ್ಮಾಷ್ಟಮಿಯ ಮಹತ್ವವನ್ನು ತಿಳಿಸಿದರು. ಜೊತೆಗೆ ಇಡೂರು […]
Tag: krishna
ಕೃಷ್ಣಂ ವಂದೇ ಜಗದ್ಗುರುಂ
Views: 724
ಎಲ್ಲ ಲೀಲೆಯೂ ನಿನಗೆ ಸ್ವಂತನೀನೇ ಸತ್ಯ ನೀನೇ ನಿತ್ಯ ನೀನೆ ಅನಂತ ಬಾಯಲ್ಲಿ ಬ್ರಹ್ಮಾಂಡ ತೋರಿದವನುನೀನಲ್ಲವೇ ಕೃಷ್ಣಗೀತೆಯ ಸಾರವನ್ನು ಭೋದಿಸಿದವನೀನಲ್ಲವೇ ಕೃಷ್ಣ ಇಂದ್ರನ ಸೊಕ್ಕಡಗಿಸಿದಗೋವರ್ಧನ ಧಾರಿ ಶ್ರೀಕೃಷ್ಣಕಾಳಿಂಗನ ಮರ್ಧಿಸಿದಮುಕುಂದ ಮುರಾರಿ ಕೃಷ್ಣ ಕೃಷ್ಣ ಕೃಷ್ಣ ನೀ ಎಂಡೆಜೀವಂಡೆ ತುಡಿಪಾನ್ ಕೃಷ್ಣ..ಶ್ರೀಕೃಷ್ಣ ಸುಧಾಮನ ಪ್ರಿಯಮಾಧವನೀನಲ್ಲವೇ ಕೃಷ್ಣಪಾಂಡವರ ಕುಲಬಾಂಧವನೀನಲ್ಲವೇ ಕೃಷ್ಣ ರಾಧೆಯ ಮನದರಸಬೃಂದಾವನ ಕೃಷ್ಣರುಕ್ಮಿಣಿಯ ವರಿಸಿದವಗೋಕುಲದ ಕೃಷ್ಣ ವಸುದೇವ ದೇವಕಿ ದಂಪತಿಯಸುಪುತ್ರ ನೀನೆ ವಟಪತ್ರ ಕೃಷ್ಣವಿಷವುಣಿಸಲು ಬಂದ ಪೂತನಿಯಕೊಂದವ ನೀನೆ ಬೆಣ್ಣೆಕೃಷ್ಣ ಕೃಷ್ಣ […]










