ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಲ್ಲ ಒಂದು ಪ್ರತಿಭೆ ಇದ್ದೆ ಇರುತ್ತೆ. ಕೆಲವರದ್ದು ಸುಪ್ತವಾಗಿರುತ್ತೆ, ಇನ್ನೂ ಕೆಲವರದ್ದು ಹುಟ್ಟುವಾಗಲೇ ರಕ್ತಗತವಾಗಿರುತ್ತದೆ. ಇನ್ನು ಕೆಲವು ಪ್ರತಿಭೆಗಳು ಯಾರ ಕಣ್ಣಿಗೂ ಕಾಣದೆ ಸುಪ್ತವಾಗಿಯೇ ಇದ್ದು ಎಲ್ಲೋ ಅಡಗಿ ಮರೆಯಾಗಿ ಹೋಗುತ್ತದೆ. ಮತ್ತೆ ಕೆಲವರದ್ದು ಕಲೆ ಪರಿಚಯಸುವವರ ಕಣ್ಣಿಗೆ ಬಿದ್ದು ಅದಕ್ಕೊಂದು ರೂಪ ಬಂದು ಅದು ಜಗಕ್ಕೆ ತೋರ್ಪಡಿಸುವಂತಗುತ್ತದೆ.ಕಲೆಯೇ ಉಸಿರು, ಜೀವಾಳ ಎಂದು ಬದುಕಿನೂದ್ದಕ್ಕೂ ಕಲಾ ಕ್ಷೇತ್ರದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆ ಎಂಬ ಗಿಡಕ್ಕೆ […]
Category: ಸಿನಿಮಾ
ಸಂಘ -ಸಂಸ್ಥೆಗಳು
ಸಂತ ಮೇರಿ ಮಹಾವಿದ್ಯಾಲಯ ಶಿರ್ವ : 10 ಸಾವಿರ ಮಾಸ್ಕ್ ವಿತರಣಾ ಅಭಿಯಾನ
ಶಿರ್ವ (ಜು, 02): ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಸ್ನಾತಕೋತ್ತರ ಅಧ್ಯಯನ ಕೇಂದ್ರ ,ಎಂಎಸ್ ಡಬ್ಲ್ಯೂ ,ಎಂಕಾಂ,ಎನ್ ಸಿಸಿ,ಎನ್ ಎಸ್ ಎಸ್ , ರೋವರ್ಸ-ರೇಂಜರ್ಸ್ ಹಾಗೂ ರಿಲಯನ್ಸ್ ಫೌಂಡೇಶನ್ ಜಂಟಿಯಾಗಿ 10 ಸಾವಿರ ಮಾಸ್ಕ್ ಗಳ ವಿತರಣೆ ಅಭಿಯಾನವನ್ನು ಆಯೋಜಿಸಲಾಗಿತ್ತು. ಶಿರ್ವ ಆರೋಗ್ಯ ಸಮುದಾಯ ಕೇಂದ್ರ, ಪೋಸ್ಟ್ ಆಫೀಸ್, ಆರಕ್ಷಕರ ಠಾಣೆ, ಆಶಾ ಓಲ್ಡ್ ಏಜ್ ಹೋಂ,ವಿವಿಧ ಧಾರ್ಮಿಕ ಕೇಂದ್ರಗಳು, ಶಿರ್ವ ಗ್ರಾಮ ಪೇಟೆ, ಕಾಲೇಜಿನ ಸಂತ […]
ನಟ ರಕ್ಷಿತ್ ಶೆಟ್ಟಿ ವಿರುದ್ಧ ಅವಹೇಳನ : ಖಾಸಗಿ ಸುದ್ದಿ ವಾಹಿನಿ ವಿರುದ್ಧ ದೂರು ದಾಖಲು
ಕುಂದಾಪುರ (ಜು,01): ನಿನ್ನೆಯ ಸಿನಿ ಅಡ್ಡಾ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿ ನಿಂದಿಸಿದಕ್ಕಾಗಿ ಆಕ್ರೋಶ ಬುಗಿಲೆದ್ದಿದೆ. ಪಬ್ಲಿಕ್ ಟಿವಿಯ ಕಾರ್ಯಕ್ರಮ ಇದಾಗಿದ್ದು, ವಾಹಿನಿಯ ವಿರುದ್ಧ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸಲ್ಲಿಸಿದ ಭರತ್ ತಲ್ಲಂಜೆ ರಕ್ಷಿತ್ ಶೆಟ್ಟಿಯವರ ಅಭಿಮಾನಿ ಆಗಿದ್ದು, ಈ ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ರಕ್ಷಿತ್ ಶೆಟ್ಟಿಯವರನ್ನು ತೇಜೋವಧೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಕೂಡಲೇ ನಿರೂಪಕರನ್ನು ಬಂಧಿಸಬೇಕು ಮತ್ತು ಅವರ […]
ವೀಲ್ ಚೇರ್ ರೋಮಿಯೋ ಚಿತ್ರದ ನಾಯಕನಾಗಿ ಮಲೆನಾಡ ಯುವ ಪ್ರತಿಭೆ ರಾಮ್ ಚೇತನ್
ಬೆಂಗಳೂರು (ಏ, 13): ಟ್ರೇಲರ್ ಮೂಲಕ ಬಾರೀ ಸದ್ದು ಮಾಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷೆಗೂ ಮೀರಿ ಪ್ರೇಕ್ಷಕ ವರ್ಗದ ಮನಗೆದ್ದು ಬಿಡುಗಡೆಗೆ ಸಜ್ಜಾಗುತ್ತಿರುವ ಸ್ಯಾಂಡಲ್ವುಡ್ನ ಬಹುನಿರೀಕ್ಷೇಯ ಚಿತ್ರ “ವೀಲ್ ಚೇರ್ ರೋಮಿಯೋ”. ಶ್ರೀ ತಿಮ್ಮಪ್ಪ ವೆಂಕಟಾಚಲಯ್ಯ ರವರ ನಿರ್ಮಾಣದ ಅಗಸ್ತ್ಯ ಕ್ರೀಯೇಷನ್ಸ್ ಬ್ಯಾನರ್ ನಡಿ ,ಸ್ಯಾಂಡಲ್ವುಡ್ ನ ಹಲವು ಯಶಸ್ವಿ ಸಿನಿಮಾಗಳಿಗೆ ಸಂಭಾಷಣೆ ಬರೆದಿರುವುದರ ಜೊತೆಗೆ ಪ್ರೇಕ್ಷಕರ ಗಮನಸೆಳೆದ ಯುವ ಪ್ರತಿಭೆ ನಟರಾಜ್ ಜಿ. ರವರು ಪೂರ್ಣ ಪ್ರಮಾಣದ ನಿರ್ದೇಶಿಸಿರುವ […]
ಕರಾವಳಿಯಲ್ಲಿ ಕವಿರತ್ನ..!! ಇದು ಸವಿ ಸಂಜೆಯ ಕರೆಯೋಲೆ…
ಇವರು ಪೆನ್ನನೊಮ್ನೆ ಹಿಡಿದರೆ ಕಡಲ ಅಲೆಗಳ ನೀನಾದಕ್ಕು ಅಕ್ಷರಗಳಲ್ಲೆ ಹೊಂಬಣ್ಣ ಹೊದಿಸಬಲ್ಲರು, ಆಡುನುಡಿಗಳನ್ನೆ ಬಿಲ್ಲು ಮಾಡಿಕೊಂಡು ಹೂಬಾಣದಂತೆ ಎದೆಗೆ ನೂಗ್ಗ ಬಲ್ಲದು ಇವರ ಬತ್ತಳಕೆಯ ಅಕ್ಷರಾಸ್ತ್ರ…! D ಬಾಸ್ ಇಂಟ್ರೂಡಕ್ಷನ್ನು ,ರಾಕಿ ಬಾಯ್ಗೆ ಸಲಾಮು, ಕಿಚ್ಚನ ಸ್ಟೈಲು, ಅಪ್ಪು ಡ್ಯಾನ್ಸು ಇದೆಲ್ಲವಕ್ಕು ಇವರ ಸಾಲುಗಳೆ ಮಾಸು… ಪ್ರೀತಿ ಕಳೆದುಕೊಂಡವರಿಗೆ, ಪ್ರಣಯದಲ್ಲಿ ಬಿದ್ದೊರಿಗೆ ಇವರ ಹಾಡುಗಳೆ ಕ್ಲಾಸು…ಆಸ್ತಿಕರಿಗು, ನಾಸ್ತಿಕರಿಗೂ ಇವರು ಬರೆದಿರೊ ಹಾಡೇ ಫೆವರೇಟು.. ಕ್ವಾರ್ಟರ್ ಹಾಕೊಂಡು ಜೂಮಲ್ಲಿರುವವರ ಮೊಬೈಲ್ ಗ್ಯಾಲರಿಯಲ್ಲು […]