ಕುಂದಾಪುರ (ಸೆ. 02) : ಕೇರಳದ ಮಲ್ಲಾಪುರಂನಿಂದ ಕಾಶ್ಮೀರದ ತನಕ ಸೈಕಲ್ ಜಾಥಾ ಮೂಲಕ ಮಹಿಳಾ ಸಬಲೀಕರಣದ ಉದ್ದೇಶವನ್ನು ಇಟ್ಟುಕೊಂಡು ಸರಿಸುಮಾರು ಒಂದು ತಿಂಗಳ ಕಾಲಾವಕಾಶದ ಗುರಿಯನ್ನು ಹಾಕಿಕೊಂಡು ಸೈಕಲ್ ಜಾಥಾ ಮೂಲಕ ಹೊರಟ ಕೇರಳದ ವಿದ್ಯಾರ್ಥಿನಿ ತನ್ನ ಮೂವರು ಸಹಪಾಠಿಗಳ ಜೊತೆ ಕುಂದಾಪುರಕ್ಕೆ ತಲುಪಿದಾಗ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಅಧ್ಯಕ್ಷರಾದ ಲ. ಜಯಶೀಲ ಶೆಟ್ಟಿ ಕಂದಾವರ ಹೂಗುಚ್ಛ ನೀಡಿ ಸ್ವಾಗತಿಸಿ ಬರಮಾಡಿಕೊಂಡರು. ಆಗ ವಿದ್ಯಾರ್ಥಿನಿ ಮಹಿಳಾ […]
Day: September 3, 2021
ಹ್ರದಯವಂತ, ವಿಭಿನ್ನ ವೇಷಧಾರಿ, ಸಮಾಜ ಸೇವಕ ರವಿ ಜಿ. ಕಟಪಾಡಿ
Views: 585
ಸಹಾಯ ಮತ್ತು ಸಮಾಜ ಸೇವೆಯನ್ನು ಹೀಗೂ ಮಾಡಬಹುದೆಂಬ ಇವರ ವಿಶಿಷ್ಟ ಪರಿಕಲ್ಪನೆಗೆ ಮೊದಲು ನಾವು ಅಭಿನಂದನೆ ಸಲ್ಲಿಸಬೇಕು. ಸಹಾಯವೆಂಬ ಶಬ್ದ ಬಂದಾಗ ಮೊದಲಿಗೆ ನಮಗೆ ಹೊಳೆಯುವುದೇ ಧನಸಹಾಯ. ಯಾರಿಗಾದರೂ ಧನ ಸಹಾಯ ಮಾಡುವುದಾದರೆ ನಮ್ಮಲ್ಲಿ ಹಣವನ್ನು ಕ್ರೋಢಿಕರಿಸಲು ಬೇಕಾದ ಮಾರ್ಗವನ್ನು ಹುಡುಕಬೇಕಾಗುತ್ತದೆ. ನಮ್ಮಲ್ಲಿ ಹಣ ಇಲ್ಲದೆ ಬೇರೆಯವರಿಗೆ ನಾವು ಧನಸಹಾಯ ಮಾಡುವುದಾದರೂ ಹೇಗೆ? ಈ ಪ್ರಶ್ನೆ ಹಲವು ಸಮಾಜ ಸೇವಕರನ್ನು ಕಾಡುತ್ತಿರುತ್ತದೆ. ಜೊತೆಗೆ ಅವರ ಪ್ರಯತ್ನ ನಿರಂತರವಾಗಿರುತ್ತದೆ. ಆ ನಿಟ್ಟಿನಲ್ಲಿ ಧನಸಹಾಯ […]