ಕುಂದಾಪುರ(ಮೇ 26) : ಇಲ್ಲಿನ ಖಾರ್ವಿಕೇರಿ ನಿವಾಸಿ ಧಾರ್ಮಿಕ ಮುಖಂಡ, ಖಾರ್ವಿ ಸಮಾಜದ ನೇತಾರ ಹಾಗೂ ಕ್ರೀಡಾಪಟು ಜಯಾನಂದ ಖಾರ್ವಿಯವರು ಹೃದಯಾಘಾತದಿಂದ ಇಂದು ಮುಂಜಾನೆ 3.00 ಗಂಟೆಯ ವೇಳೆಗೆ ನಿಧನ ಹೊಂದಿದ್ದಾರೆ. ಹಲವಾರು ವರ್ಷಗಳಿಂದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಕೊಂಕಣ ಖಾರ್ವಿ ಸಮಾಜದ ಖಾರ್ವಿಕೇರಿಯ ಶ್ರೀ ಮಹಾಂಕಾಳಿ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ನಿಧನಕ್ಕೆ ಕೊಂಕಣ ಖಾರ್ವಿ ಸಮಾಜ ಬಾಂಧವರು ಹಾಗೂ ವಿವಿಧ […]
Day: May 26, 2025
KCET-2025 ಫಲಿತಾಂಶ : ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ಆಕಾಶ್ ಹೆಬ್ಬಾರ್ 999ನೇ Rank
ಹೆಮ್ಮಾಡಿ( ಮೇ ,26): K-CET 2025 ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಆಕಾಶ್ ಹೆಬ್ಬಾರ್ ವೆಟರ್ನರಿ ಸೈನ್ಸ್- 999,ನ್ಯಾಚುರೋಪತಿ & ಸೈನ್ಸ್- 932,ನರ್ಸಿಂಗ್- 1009ಬಿ ಫಾರ್ಮ್-1382,ಬಿ.ಎಸ್ಸಿ ಅಗ್ರಿ- 1382 Rankಗಳನ್ನು ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆದ 85 ವಿದ್ಯಾರ್ಥಿಗಳಲ್ಲಿ, 25 ವಿದ್ಯಾರ್ಥಿಗಳು ಹತ್ತು ಸಾವಿರದ ಒಳಗೆ Rankಗಳನ್ನು ಪಡೆದು ಸಾಧನೆ ಮೆರೆದಿರುತ್ತಾರೆ.ಕ್ರಮವಾಗಿ […]
ಸ್ಮಾರ್ಟ್ ಕ್ರೀಯೇಷನ್ ಮಿಷನ್ -40 : ಹೈಕಾಡಿ ಅಂಗನವಾಡಿಗೆ ಪೀಠೋಪಕರಣ ವಿತರಣೆ
ಹಾಲಾಡಿ (ಮೇ ,26): ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿ ಅಂಗನವಾಡಿ ಕೇಂದ್ರಕ್ಕೆ ಸ್ಮಾರ್ಟ್ ಕ್ರಿಯೇಷನ್ ಎಜುಕೇಶನ್ ಟ್ರಸ್ಟ್ (ರಿ ) ಹೈಕಾಡಿ ಸಂಸ್ಥೆಯ ವತಿಯಿಂದ 7000 ಮೊತ್ತದ ಪುಟ್ಟ ಮಕ್ಕಳಿಗೆ 10 ಕುರ್ಚಿಗಳನ್ನು ಮತ್ತು ಅಂಗನವಾಡಿಗೆ 5 ಕುರ್ಚಿಗಳನ್ನು ನೀಡಲಾಯಿತು. ಪೂರ್ವ ಬಾಲ್ಯ ಶಿಕ್ಷಣ ಅತ್ಯಂತ ಅವಶ್ಯಕವಾಗಿದ್ದು ಕಲಿಕೆಗೆ ಅಗತ್ಯ ಅವಶ್ಯಕತೆಗಳನ್ನ ನೀಡುವ ಭರಸೆ ಸಂಸ್ಥೆ ನೀಡಿದೆ. ಕಾರ್ಯಕ್ರಮದಲ್ಲಿ ಆವರ್ಸೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸಂತೋಷ್ ಕುಮಾರ್ […]










