ಕುಂದಾಪುರ(ಏ,14) : ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಕುಂದಾಪುರ ಹಾಗೂ ಪರಿಶಿಷ್ಟ ಜಾತಿ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಡಾ. ಬಿ. ಆರ್. ಅಂಬೇಡ್ಕರ್ ಅವರ 130 ನೇ ಹಾಗೂ ಡಾ ಬಾಬು ಜಗಜೀವನ್ ರಾಮ್ ರವರ 114ನೇ ಜಯಂತಿ ಆಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತೆ […]
Tag: chethan
ಕಲಾವಿದ ಚೇತನ್ ಕುಮಾರ್ ಪ್ರತಿಭೆಯನ್ನು ಶ್ಲಾಘಿಸಿದ ಬೈಂದೂರಿನ ಶಾಸಕ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿ .
Views: 435
ಕಮಲಶಿಲೆ: ಕಲಾವಿದ ಚೇತನ್ ಕುಮಾರ್ ಪ್ರತಿಭೆಯನ್ನು ಶ್ಲಾಘಿಸಿದ ಬೈಂದೂರಿನ ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ . ಕಮಲಶಿಲೆ ಹಳ್ಳಿಹೊಳೆ ಮಾರ್ಗದ ಪಕ್ಕದಲ್ಲಿ ಇರುವ ಕಲ್ಲು ಬಂಡೆಗೆ ತನ್ನ ಕಲೆಯ ಕೈಚಳಕ ತೊರಿಸಿ ಸ್ರಜನಶೀಲತೆ ಪ್ರದರ್ಶಿಸಿದ ಯುವ ಕಲಾವಿದ ಚೇತನ್ ಕುಮಾರ್ ಪ್ರತಿಭೆ ಶ್ಲಾಘನೀಯ ಎಂದು ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು. ಯುವಕ ರಚಿಸಿದ ಕಲಾಕ್ರತಿಯ ಜಾಗಕ್ಕೆ ಭೇಟಿ ನೀಡಿ ವೀಕ್ಷಿಸಿದ ಶಾಸಕರು ಯುವಕನ ಕಲಾ ಭವಿಷ್ಯಕ್ಕೆ […]