Views: 501
ಡಾ. ಬಿ.ಬಿ. ಹೆಗ್ಡೆ ಕಾಲೇಜಿನ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಬೈಂದೂರಿನ ಶಾಸಕರು ಹಾಗೂ ಕಾಲೇಜಿನ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿ ನೆರವೇರಿಸಿದರು.
ಜನವರಿ 26 – ಗಣರಾಜ್ಯೋತ್ಸವ ದಿನ. ದೇಶದ ಮೂಲಭೂತ ಶಾಸನವಾದ ಸಂವಿಧಾನ ಸೃಷ್ಟಿಯ ಸಂಭ್ರಮಾಚರಣೆಯ ದಿನ. ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯು ಜಾರಿಗೆ ಬಂದ ಸುದಿನ. ನಮ್ಮ ಭಾರತ ಸಂವಿಧಾನವು 26 ಜನವರಿ 1950 ರಂದು ಜಾರಿಗೆ ಬಂದಿದೆ. ಹಾಗಾಗಿ ಪ್ರತೀ ವರ್ಷ ಜನವರಿ 26ನ್ನು ಗಣರಾಜ್ಯೋತ್ಸವ ದಿನ ವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಸಂವಿಧಾನವು ನವೆಂಬರ್ 26, 1949 ರಂದು ಸಂವಿಧಾನ ರಚನಾ ಸಮಿತಿಯಿಂದ ಅಂಗೀಕಾರವಾಯಿತು. ಆದರೆ ಅದು ಜಾರಿಗೆ […]










