ಮಾತೆಯ ತನುವಿಂದ ಬಿಳ್ಕೊಟ್ಟ ದಿನಸ್ವಾಗತಿಸಿತು ನನ್ನಿ ಹೆಮ್ಮೆಯ ನೆಲಉದರದಿಂದುಚ್ಚರಿಸಿದೆ ಕನ್ನಡದ ಪದಅದುವೇ ನನ್ನ ಬಾಳಿನ ಉತ್ತುಂಗದ ಸುದಿನ ಬರೆದೆನು ಅದೆಷ್ಟೋ ಕನ್ನಡದಕ್ಷರಹಾಡ ಬಯಸಿದೆ ಕನ್ನಡದ ಕವಿತೆಗಳ ಇಂಚರಎಲ್ಲವೂ ನನ್ನಿ ಹೆಮ್ಮೆಯ ನೆಲದಲಿಕನ್ನಡಾಂಬೆಯ ಪ್ರೀತಿಯ ಕೃಪೆಯಲಿ ದುಃಖದಲಿ ನಗುವಾಗಿ, ಸೋತಾಗ ಗೆಲುವಾಗಿಮನಸಲ್ಲಿ ಕೂತವಳು ಕನ್ನಡದ ತಾಯಿಮನೆಯಲ್ಲಿ ಶಕ್ತಿಯಾಗಿ, ಮನಸಲ್ಲಿ ನೆಮ್ಮದಿಯಾಗಿ ಅನ್ನವ ತಿನಿಸಿದಳು ಕನ್ನಡದ ತಾಯಿ ಬಾಳಬಂಡಿಗೊಂದು ಕನ್ನಡದ ಚುಕ್ಕಿಒಡಲಿಂದ ಕೊಟ್ಟಳು ಖುಷಿಯಿಂದ ಹೆಕ್ಕಿಬಲು ಚಂದ ನಮ್ಮಿ ಭಾಷೆಯ ಪಯಣತೀರಿಸಲಸಾದ್ಯ ಈ ಕನ್ನಡದ […]
Tag: swasthik-chithur
ಮೌನಿಯಾಗಬೇಕೆನಿಸಿದೆ
ಮೌನಿಯಾಗಬೇಕೆನಿಸಿದೆ.. ಮನೆಯೆಲ್ಲಾ ಓಡಾಡಿ,ಬಾಯ್ತುಂಬಾ ಕೂಗಾಡಿಅಮ್ಮನಿಗೊಂದಿಷ್ಟು ಬೈಗುಳ, ಅಪ್ಪನಿಗೊಂದಿಷ್ಟು ಶಾಪಬಾಯಲ್ಲೆ ಆಯುದವನಿಟ್ಟಂತೆ ಯುದ್ಧ ಸಾರುತಿದ್ದೆ..ನನ್ನ ಅಭ್ಯುದಯಕ್ಕೆ ಶ್ರಮಿಸುವ ಜನಗಳ ಜತೆಗೆಇಂದೆಕೊ ಮೌನಿಯಾಗಬೇಕೆನಿಸಿದೆ.. ಕಣ್ಣ ಕಂಡರೆ ಕೆಂಡ ಕಾರುವ ಕೆಂಪು ಕೋಪನಾಲಿಗೆಯಿಂದ ಜಠರದುದ್ದಕ್ಕೂ ಬೈಗುಳದ ತಾಪಉದರದಸಿವಿಗೆ ಕೊರಳನ್ನೊಡ್ಡುವ ಅನ್ನವನೆಸೆದಿದ್ದೆ ಅಮನಸ್ಕನಂತೆ…ಚೆಲ್ಲಿ ಘರ್ಜಿಸಿದೆ ತೀಥ೯ದಂತಹ ಗಂಗೆಯನ ಟೊಳ್ಳು ವ್ಯಾಘ್ರನಂತೆಇಂದೆಕೊ ಮೌನಿಯಾಬೇಕೆನಿಸಿದೆ… ಮೃದುತನವ ರಕ್ಷಿಸಿದ ಮನಸ್ಸುಗಳ ಮದ್ಯೆ ,ವಚನದುದ್ದಕ್ಕು ಕರ್ಕಶದಂತಹ ಗಟ್ಟಿ ದನಿ ನನ್ನೊಳಗಿಂದಾದರೆಕೇಳಲಿಸ್ಟವಾಗದೆ ಕಿವಿಯ ಬಾಗಿಲೆಳೆಯವರು ವಾಣಿಯ ನಾನಾಡಿದರೆಮುರಿದ ಮನಸ್ಸಿಂದ ಇಷ್ಟವಿಲ್ಲದ ಮಾತಾದರೆ,ಕಷ್ಟದಿಂದ ನೋಡುವ […]
ಪಶ್ಚಾತಾಪ
ಪಶ್ಚಾತಾಪ ನಾನಾಗ ಕೂಗಿ ಅದೆಷ್ಟೊ ಬೈದಿದ್ದೆಬಾಯಿಯೆ ಆಯುಧವಾಗಿನೀನೆ ನನ್ನ ಶತ್ರು ಎಂಬಂತೆನಿನ್ನನ್ನೆ ದಿಟ್ಟಿಸಿ ನೋಡುತಿದ್ದೆ ಬೖೆಗುಳವನು ಚೀಲದಲಿ ತುಂಬಿನಿನ್ನ ಮೈ ತುಂಬ ಸುರಿದಿದ್ದೆಕೋಪ ಎಂಬ ಕೆಂಡವನುನಿನ್ನ ಸುತ್ತಲು ಉದಿದ್ದೆ ಎಲ್ಲಾವನು ಮರೆತು ಪ್ರೀತಿ ಎಂಬಇಡೀ ಪರ್ವತ ವನ್ನು ಹೊತ್ತು ತಂದುಮತ್ತೆ ಮದ್ದಿಸುವ ಜೀವಿನೀನೊಬ್ಬನೆ ಅಪ್ಪ…. ತಪಾಯ್ತೆಂಬ ಸನ್ನೆ ನನ್ನ ಕಣ್ಣಿಂದತಪ್ಪಿಲ್ಲವೆಂಬ ಪ್ರೀತಿ ನಿನ್ನ ಕಣ್ಣಿಂದನನ್ನ ಮುಖ ನಿನ್ನ ಎದೆಗಂಟಿದಾಗಸತ್ತು ಬದುಕಿದ ಅನುಭವ… ✍ಸ್ವಸ್ತಿಕ್ ಚಿತ್ತೂರು (ಸ್ವ.ಚಿ.)
ನೆನಪಾಗುವೆ ಮತ್ತದೆ ಸಂಜೆಯಲಿ
ಕಾಡುತಿದೆ ಮನ ನಿನ್ನ ಮಮತೆಯ ಸ್ಪರ್ಷವನುಬಯಸುತಿದೆ ಒಡಲು ನಿನ್ನ ಆ ಕೖೆ ತುತ್ತನುಕಣ್ಗಳರಸುತಿವೆ ನಿನ್ನ ಬೆಲೆಬರಿತ ಇರುವಿಕೆಯನುನೆನಪಾಗುತಿದೆ ನೀನು ಮತ್ತೆ ಮತ್ತೆ ಬೖೆಯ್ದ ಬಯ್ಗುಳ, ಬಾಯ್ತುಂಬ ಕರೆಯುತಿದೆಹೊಡೆದ ಕೖೆಗಳು, ಕೖೆ ಮುಗಿದ ಬೇಡುತಿದೆಹರಿದ ಸೀರೆಯನ ನಿನುಟ್ಟು, ಶುಭ್ರ ಅಂಗಿಯ ನನಗ್ಹಾಕಿನನ್ನ ಮೊಗದಿ ನಗು ಕಂಡು ನಕ್ಕಿದ್ದೆ ನೀನು ನೆನಪಾಗುವೆ ನೀನು ಮತ್ತೆ ಮತ್ತೆನೀನೂಣಿಸಿದ ನಿನ್ನ ಆ ಕೈಗಳುನೀ ತೊರಿಸಿದ ಆ ನೀಲಿ ಪಕ್ಷಿಗಳುತಿಳಿಯ ಬಾನಲಿ ಸ್ವಾಗತಿಸಿದ ಬಣ್ಣಗಳುನೆನಪಾಗುವೆ ನೀನು ಮತ್ತದೆ […]
ಅಬ್ಬಿಗೊ೦ದ್ ಕಾಗ್ದ
ಅಬ್ಬಿಗೊ೦ದ್ ಕಾಗ್ದ ಮನಸ್ಸು ಏಕೋ ಮನೆ,ಮನೆಯವರು ಹಾಗೂ ಊರನ್ನ ಮತ್ತೆ ಮತ್ತೆ ನೆನಪಿಸುತಿದೆ…ಅದರಲ್ಲು ನನ್ನಮ್ಮನನ್ನ ಆ ಸೀರೆಯನು ಗೇರು ಮರಕ್ಕೆ ಕಟ್ಟಿ ಬಾನಂಗಳನ್ನು ಈ ಕೂಡಲೆ ಮುಟ್ಟುವೆನ್ನುವ ಎತ್ತರಕೆ ಜಿಗಿಯುತ್ತಿದ್ದ ಆ ದಿನಗಳು..ಹೀಗೆ ನೂರೆಂಟು ನೆನಪುಗಳು ಒ೦ದಾದ ಮೇಲೊ೦ದು ನಾ ಮುಂದೆ ತಾ ಮುಂದೆ ಎ೦ದು ಪಾಳಿಯಲಿ ನಿ೦ತಿವೆ … ಹೇ ಮರತ್ಯಾ ನಾನೆ, ನೀನ್ನ್ ಬೆನ್ನಟ್ಟೆ ಬಾಲು ಕಚ್ಕ ತಿಗು೯ ನಿನ್ಮಗ ಅದೇ…ಮೀನ್ಪಲ್ಲಿ ಮಾಡ್ದಾಗಳಿಕೆ ಗಸಿ ನಿನಾಯ್ಕ,ಹೊಳ್ […]