ಕುಂದಾಪುರ (ಏ, 25): ತಾಲೂಕಿನ ಅಮಾಸೆಬೈಲು ಗ್ರಾಮದ ಯುವಕ ಸುದೀಪ ಶೆಟ್ಟಿ ಭಾರತೀಯ ಭೂ ಸೈನ್ಯಕ್ಕೆ ಆಯ್ಕೆ ಆಗಿರುತ್ತಾರೆ. ಅಮಾಸೆಬೈಲು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದಿರುವ ಇವರು ಬಿದ್ಕಲ್ಕಟ್ಟೆ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುತ್ತಾರೆ. ಅಮಾಸೆಬೈಲಿನ ದೇವಿಕಾನು ಒಳಬೈಲು ಗ್ರಾಮದ ಹೊಳೆಬಾಗಿಲು ಮನೆ ಶೇಖರ ಶೆಟ್ಟಿ ಹಾಗೂ ಹೇಮಾ ಶೆಡ್ತಿ ಯವರ ಪುತ್ರ .