ಬೆಂಗಳೂರು (ಜ. 07): ಇಲ್ಲಿನ ಬಸವೇಶ್ವರ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಸಂದೀಪ್ ನಾಯರಿ ನೇತೃತ್ವದಲ್ಲಿ ಕ್ಯಾಟರಿಂಗ್, ಹೋಟೆಲ್, ಬೇಕರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಮ್ಮಿಲನ ಟ್ರೋಫಿ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾಟ ವನ್ನು ಇತ್ತೀಚೆಗೆ ಆಯೋಜಿಸಲಾಯಿತು. ಈ ಪಂದ್ಯಟದವನ್ನು ತುರುವೆಕೆರೆ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡರಾದ ಶ್ರೀ ಎಂ.ಡಿ.ಲಕ್ಷ್ಮೀನಾರಾಯಣ ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜಯಕರ್ನಾಟಕ ಮುಖಂಡರಾದ ಪ್ರವೀಣ್ ಶೆಟ್ಟಿ […]
Tag: raghavendra harman
ದೇವಾಡಿಗ ನವೋದಯದ ಸಂಘ (ರಿ) : ದಿನದರ್ಶಿಕೆ ಬಿಡುಗಡೆ
ಬೆಂಗಳೂರು(ಡಿ. 26): ದೇವಾಡಿಗ ನವೋದಯದ ಸಂಘ (ರಿ) ಇವರ ಆಶ್ರಯದಲ್ಲಿ 2026ನೇ ಇಸವಿಯ ದಿನದರ್ಶಿಕೆ ಬಿಡುಗಡೆ ಸಮಾರಂಭವು ಕನಕಪುರ ರಸ್ತೆಯ ಹೋಟೆಲ್ ಸಿಂದೂರ ಗಾರ್ಡೆನಿಯ ಸಭಾಭವನದಲ್ಲಿ ಇತ್ತೀಚೆಗೆ ನಡೆಯುತು. ಗೌರವ ಅಧ್ಯಕ್ಷರಾದ ,ಬಿ ಆರ್.ದೇವಾಡಿಗ ಅದ್ಯಕ್ಷರಾದ ಟಿ,ಎಮ್ ಹರಿ ದೇವಾಡಿಗ,ಉಪಾಧ್ಯಕ್ಷರಾದ ಮಂಜುನಾಥ ದೇವಾಡಿಗ,ಖಜಾಂಚಿ ಗೋಪಾಲ ಸೇರಿಗಾರ,ಸದಸ್ಯರಾದ ಅಶೋಕ ದೇವಾಡಿಗ,ಕದಂ ಮಾಜಿ ಕಾರ್ಯದರ್ಶಿ ನಾರಾಯಣ ದೇವಾಡಿಗ,ಲೆಕ್ಕಪರಿಶೋಧಕ ಸೂರ್ಯಕಾಂತ ದೇವಾಡಿಗ,ಸುದ್ದಿ ವಾಹಿನಿ ನಿರೂಪಕಿ ಅಶ್ವಿನಿ ದೇವಾಡಿಗ,ಶ್ರೀನಿವಾಸ ದೇವಾಡಿಗ, ಸೇರಿದಂತೆ ದೇವಾಡಿಗ ನವೋದಯ ಸಂಘ(ರಿ) […]
ಅಕ್ಟೋಬರ್ 19 ರಂದು ದೇವಲ್ಕುಂದ ಯಕ್ಷ ಹಬ್ಬ
ಹೆಮ್ಮಾಡಿ ( ಆ ,15): ಕಲೆ ಶ್ರೀಮಂತವಾದುದ್ದು ಆದರೆ ಬಹುತೇಕ ಕಲಾವಿದರ ಜೀವನ ಶ್ರೀಮಂತವಾಗಿರುವುದಿಲ್ಲ. ಹಲವಾರು ಕಷ್ಟ ಕಾರ್ಪಣ್ಯಗಳಿಂದ ತುಂಬಿದರು ರಂಗದಲ್ಲಿ ಪ್ರೇಕ್ಷಕರನ್ನು ರಂಜಿಸುವುದನ್ನು ಕಡಿಮೆ ಮಾಡುವುದಿಲ್ಲ. ಇಂತಹ ಒಬ್ಬ ಯುವ ಯಕ್ಷಗಾನ ಕಲಾವಿದ ನಾಗರಾಜ ಪೂಜಾರಿ ದೇವಲ್ಕುಂದ. ಇವರು ಕಳೆದ ಹತ್ತು ವರ್ಷಗಳಿಂದ ಹಟ್ಟಿಯಂಗಡಿ,ಪೇರ್ಡೂರು,ಕಳೆದ ನಾಲ್ಕು ವರ್ಷಗಳಿಂದ ಶ್ರೀ ಕಮಲಶಿಲೆ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾಗರಾಜ ಪೂಜಾರಿಯವರು ತಮ್ಮ ವಾಸದ ಮನೆಯು ಶಿಥಿಲವಾಗಿರುವುದರಿಂದ ಹೊಸ ಗೃಹ ನಿರ್ಮಾಣ ಸಹಾಯಾರ್ಥ […]
ಶ್ರೀ ಹೋರ್ ಬೊಬ್ಬರ್ಯ ,ಕಲ್ಲುಕುಟ್ಟಿಗ ಸಪರಿವಾರ ದೈವಸ್ಥಾನ ಕಮ್ಮರ್ ಕಲ್ಲು : ಪುನರ್ ಪ್ರತಿಷ್ಠಾಪನೆ ಕಲಶಾಭಿಷೇಕ ಮತ್ತು ನವೀಕೃತ ಶಿಲಾಮಯ ಗರ್ಭಗುಡಿಯ ಲೋಕಾರ್ಪಣೆ
ಕುಂದಾಪುರ (ಫೆ,01): ಶ್ರೀ ಹೋರ್ ಬೊಬ್ಬರ್ಯ ,ಕಲ್ಲುಕುಟ್ಟಿಗ ಸಪರಿವಾರ ದೈವಸ್ಥಾನ ಕಮ್ಮರ್ ಕಲ್ಲು, ಇಡೂರು ಕುಂಜ್ಞಾಡಿ ಈ ದೈವಸ್ಥಾನದ ಪುನರ್ ಪ್ರತಿಷ್ಠಾಪನೆ ಕಲಶಾಭಿಷೇಕ ಮತ್ತು ನವೀಕೃತ ಶಿಲಾಮಯ ಗರ್ಭಗುಡಿಯ ಲೋಕಾರ್ಪಣೆ ಕಾರ್ಯಕ್ರಮ ಇದೇ ಫೆಬ್ರವರಿ 2ರಿಂದ 4 ರ ತನಕ ನಡೆಯಲಿದೆ. ಆ ಪ್ರಯುಕ್ತ ಧೈವಿಕ,ಧಾರ್ಮಿಕ, ಸಾಂಸ್ಕೃತಿಕ,ಅನ್ನ ಪ್ರಸಾದ, ಸಭಾ ಸೇರಿದಂತೆ ಹಲವಾರು ಕಾರ್ಯಕ್ರಮ ನಡೆಯಲಿದೆ. ಸಧ್ವಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ನಂಬಿದವರ ಮತ್ತು ಗ್ರಾಮಸ್ಥರ ಪರವಾಗಿ ಆಡಳಿತ ಮೊಕ್ತೆಸರಾದ […]
ಡಿಸೆಂಬರ್ 5 ರಂದು ಇಡೂರು ಕುಂಜ್ಞಾಡಿಯ ಸಾಂಪ್ರದಾಯಿಕ ಕಂಬಳೋತ್ಸವ
ಹೆಮ್ಮಾಡಿ ( ನ.22): ಕುಂದಾಪುರ ತಾಲ್ಲೂಕಿನ ಇಡೂರು ಕುಂಜ್ಞಾಡಿ ಹಾಯ್ಗೂಳಿ ಕಂಬಳೋತ್ಸವವು ಡಿಸೆಂಬರ್ 05 ರಂದು ಕುಂಜ್ಞಾಡಿ ಹಾಯ್ಗೂಳಿ ಕಂಬಳಗದ್ದೆಯಲ್ಲಿ ಮಧ್ಯಾಹ್ನ.12 ಗಂಟೆಗೆ ನೆಡೆಯಲಿದೆ. ಕರ್ನಾಟಕದ ಕರಾವಳಿಯಲ್ಲಿ ಕಂಬಳವು ದೈವಿಕ ಮತ್ತು ಐತಿಹಾಸಿಕ ಕ್ರೀಡೆ.ರೈತಾಪಿ ಜನರು ತಮ್ಮ ತಮ್ಮ ಗೆದ್ದೆಯ ಬತ್ತದ ಕಟಾವು ನಂತರ ತಮ್ಮ ಕೊಣಗಳೊಂದಿಗೆ ಮನರಂಜನೆ ಕ್ರೀಡೆಯಾಗಿ ಕಂಬಳವನ್ನು ಆಚರಿಸುವ ಪದ್ದತಿಯನ್ನು ನಮ್ಮ ಪೂರ್ವಜರು ಶತಮಾನಗಳಿಂದ ಊರಿನ ದೇವರ ಹೆಸರಿನೊಂದಿಗೆ ಆಚರಿಸುತ್ತಾ ಬಂದಿದ್ದಾರೆ. ಇಂತಹ ಒಂದು ಸಾಂಪ್ರದಾಯಿಕ […]
ಅ. 19 ರಂದು ಕಲಾಕ್ಷೇತ್ರದಲ್ಲಿ ಕಲ್ಯಾಣೋತ್ಸವ- ಯಕ್ಷಗಾನ ವೈಭವ
ಬೆಂಗಳೂರು (ಆ,18): ಕಲಾಕ್ಷೇತ್ರ ಯಕ್ಷಮಿತ್ರ ಬಳಗ ಬೆಂಗಳೂರು ಇವರ ಪ್ರಸ್ತುತಿಯಲ್ಲಿ ಸಾವಿತ್ರಿ ವೈಜಯಂತಿ ಗಿರಿಜಾ ಈ ಅಪರೂಪದ ಪೌರಾಣಿಕ ಯಕ್ಷಗಾನ ಪ್ರದರ್ಶನ ಬೆಂಗಳೂರಿನ ಯಕ್ಷ ಕೈಲಾಸವೆಂದು ಪ್ರಖ್ಯಾತಿ ಪಡೆದ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ (ರಿ) ಇವರ ಸಂಯೋಜನೆಯಲ್ಲಿ ಸುಪ್ರಸಿದ್ಧ ಕಲಾವಿದರು ಮತ್ತು ಅತಿಥಿ ಕಲಾವಿದರ ಸಂಗಮದಲ್ಲಿ ಅಕ್ಟೋಬರ್ 19 ರ ರಾತ್ರಿ 9:30ಕ್ಕೆ ನಡೆಯಲಿದೆ. ಯಕ್ಷಗಾನ ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಈ […]
ಬೆಂಗಳೂರಿನಲ್ಲಿ ಜು.8 ಹಾಗೂ 9 ರಂದು ಕುಂದಾಪ್ರ ಕನ್ನಡದ ಮಕ್ಕಳ ರಾಮಾಯಣ
ಬೆಂಗಳೂರು ( ಜು,7): ಸುರಭಿ (ರಿ.), ಬೈಂದೂರು ಮತ್ತು ರಂಗಾಸ್ಥೆ(ರಿ.) ,ಬೆಂಗಳೂರು ಇವರು ಆಯೋಜನೆಯಲ್ಲಿ ಬೆಂಗಳೂರಿನ ನಾಗರಬಾವಿ ಕಲಾಗ್ರಾಮದಲ್ಲಿ ಪ್ರಥಮ ಬಾರಿಗೆ ಕುಂದಾಪುರ ಕನ್ನಡದಲ್ಲಿ ಮಕ್ಕಳ ರಾಮಾಯಣ ನಾಟಕ ಜೂನ್ 08 ಹಾಗೂ 09 ರಂದು ಪ್ರದರ್ಶನಗೊಳ್ಳಲಿದೆ. ಶ್ರೀ ಬಿ ಅರ್ ವೆಂಕಟರಮಣ ಐತಾಳರು,ಕುಂದಾಪುರ ಕನ್ನಡಕ್ಕೆ ಅನುವಾದ ಮಾಡಿದ್ದು, ಗಣೇಶ ಮಂದಾರ್ತಿ ರಂಗ ನಿರ್ದೇಶನ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8310775855/7760402798ವರದಿ:ರಾಘವೇಂದ್ರ ಹಾರ್ಮಣ್
ವಂಡ್ಸೆ: ಸರಕಾರಿ ಪ್ರೌಢಶಾಲೆ ನೆಂಪು -ಹಳೆ ವಿದ್ಯಾರ್ಥಿಗಳ ಪುನರ್ಮಿಲನ
ವಂಡ್ಸೆ (ಮೇ,19): ಸರಕಾರಿ ಪ್ರೌಢಶಾಲೆ ನೆಂಪು ಇದರ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಮೇ 19ರಂದು ದಿ. ಸಂಜೀವಿ ಭಾಸ್ಕರ್ ಶೆಟ್ಟಿ ಆಡಿಟೋರಿಯಂನಲ್ಲಿ ನಡೆಯಿತು. ಪ್ರೇಮಾನಂದ ಆಚಾರಿ ವಂಡ್ಸೆ ಪ್ರಾರ್ಥನೆಗೈದು ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ವಿವಿಧ ಕ್ರೀಡೆ, ಸ್ಪರ್ಧೆ, ಸಂಗೀತ ಹಾಗೂ ನ್ರತ್ಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಹಳೆ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಮಧುರ ಕ್ಷಣಗಳನ್ನು ಮೆಲುಕು ಹಾಕಿದರು. ಕಳೆದ ವರ್ಷ […]
ಶ್ರೀ ಬೊಬ್ಬರ್ಯ ದೈವಸ್ಥಾನ ದೇವರ ನೂತನ ಶಿಲಾಮಯ ಆಲಯ ಸಮರ್ಪಣೆ ಮತ್ತು ಪುನಃ ಪ್ರತಿಷ್ಠಾ,ಬ್ರಹ್ಮಕಲಶೋತ್ಸವ
ಬೈಂದೂರು( ಮೇ.06): ಮೇ 5 ರಂದು, ಸ್ಥಳೀಯ ನಾಗೂರು ಕುಂಜಾನುಗುಡ್ಡೆಯಲ್ಲ ಶ್ರೀ ಬೊಬ್ಬರ್ಯ ನೂತನ ಶಿಲಾಮಯ ದೈವಸ್ಥಾನವನ್ನು ಶ್ರೀ ಶ್ರೀ ಶ್ರೀ ಕ ಈಶ ವಿಠ್ಠಲ ದಾಸ ಸ್ವಾಮೀಜಿಯವರು ಶ್ರಿ ಕ್ಷೇತ್ರ ಕೇಮಾರು ಲೋಕಾರ್ಪಣೆಗೊಳಿಸಿದರು . ಸ್ವಾಮೀಜಿಯವರು ದೀನ,ಧನ್ಯತೆ,ದಾನ ಈ ಮೂಲಕ ಪ್ರತಿ ಊರಲ್ಲಿ ನಿರ್ಮಾಣ ಸಾದ್ಯ ಎಂದು ಆಶೀರ್ವಚನ ನೀಡಿದರು. ಹಾಗೆಯೇ ಪುನಃ ಪ್ರತಿಷ್ಠಾ,ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ನಡೆಯಿತು. ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ, ನರಸಿಂಹ ಹಳಗೆರಿ,ಮುಂತಾದವರು ಉಪಸ್ಥಿತರಿದ್ದರು. ವರದಿ : […]
ಗುರುದತ್ತ ಕುಲಕರ್ಣಿಯವರಿಗೆ ಮಾಧ್ಯಮ ವಾಹಕ ಪ್ರಶಸ್ತಿ
ಬೆಂಗಳೂರು ( ಮಾ.30): ಮಂತ್ರಾಲಯದಂತಹ ಪುಣ್ಯ ಕ್ಷೇತ್ರದಲ್ಲಿ ಪರಿಮಳ ಪ್ರಶಸ್ತಿ, ಕರುನಾಡ ಮರಳಿ ಸಂಸ್ಕೃತಿಗೆ,ಗಾಂಧೀಜಿಯವರ ಕನಸಿನ ಗಾಂಧಿ ಹೆಜ್ಜೆ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸ್ಪೇಸ್ ಮೀಡಿಯಾ ನಿರ್ದೇಶಕರಾದ ಶ್ರೀ ಗುರುದತ್ತ ಕುಲಕರ್ಣಿ ಅವರಿಗೆ ಚಿರಂತನ ಅಭಿವೃದ್ಧಿ ಪ್ರತಿಷ್ಠಾನ ಪ್ರತಿ ವರ್ಷ ಕೊಡಮಾಡುವ SPB ಮತ್ತು LNS ನೆನಪು ಕಾರ್ಯಕ್ರಮದಲ್ಲಿ ದೃಶ್ಯ ಮಾಧ್ಯಮದ ವಿಭಾಗದ ಸಾಧನೆ ಗುರುತಿಸಿ ಕೊಡಮಾಡುವ ಮಾಧ್ಯಮ ವಾಹಕ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ […]










